Asianet Suvarna News Asianet Suvarna News

News Hour ಯಾರಪ್ಪ ಗಂಡು ಗಲಾಟೆ ಮಾಡಿದವ್ನು? ಗಂಡಸ್ತನ ತೋರ್ಸು ಎಂದು ಕೈ ಮಿಲಾಯಿಸಿದ ಡಿಕೆ ಸುರೇಶ್, ಅಶ್ವತ್ಥನಾರಾಯಣ!

ರಾಮನಗರದಲ್ಲಿ ಅಭಿವೃದ್ಧಿ ಕಾರ್ಯಕ್ರಮ ವೇದಿಕೆ ರಂಪಾಟಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಹಾಗೂ ಸಚಿವ ಅಶ್ವತ್ಥನಾರಾಯಣ ನಡುವೆ ಹೊತ್ತಿಕೊಂಡ ಬೆಂಕಿ ವೇದಿಕೆಯಲ್ಲೇ ಸ್ಫೋಟಗೊಂಡಿತ್ತು. ಬಾಕ್ಸಿಂಗ್ ಫೈಟ್‌ಗೂ ಮುನ್ನ ಬಾಕ್ಸರ್‌ಗಳು ಕಣ್ಣಲ್ಲಿ ಕಣ್ಣಿಟ್ಟು ಕೋಪ, ತಾಪ ವ್ಯಕ್ತಪಡಿಸುವ ಶೈಲಿಯಲ್ಲೇ ರಾಜಕೀಯ ನಾಯಕರು ಕಚ್ಚಾಡಿದ್ದರು. ಈ ಕುರಿತು ಸಂಪೂರ್ಣ ಮಾಹಿತಿ ಇಂದಿನ ನ್ಯೂಸ್ ಹವರ್ ವಿಡಿಯೋದಲ್ಲಿ.
 

First Published Jan 3, 2022, 11:55 PM IST | Last Updated Jan 3, 2022, 11:55 PM IST

ರಾಮನಗರದಲ್ಲಿ ಅಭಿವೃದ್ಧಿ ಕಾರ್ಯಕ್ರಮ ವೇದಿಕೆ ರಂಪಾಟಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಹಾಗೂ ಸಚಿವ ಅಶ್ವತ್ಥನಾರಾಯಣ ನಡುವೆ ಹೊತ್ತಿಕೊಂಡ ಬೆಂಕಿ ವೇದಿಕೆಯಲ್ಲೇ ಸ್ಫೋಟಗೊಂಡಿತ್ತು. ಬಾಕ್ಸಿಂಗ್ ಫೈಟ್‌ಗೂ ಮುನ್ನ ಬಾಕ್ಸರ್‌ಗಳು ಕಣ್ಣಲ್ಲಿ ಕಣ್ಣಿಟ್ಟು ಕೋಪ, ತಾಪ ವ್ಯಕ್ತಪಡಿಸುವ ಶೈಲಿಯಲ್ಲೇ ರಾಜಕೀಯ ನಾಯಕರು ಕಚ್ಚಾಡಿದ್ದರು. ಈ ಕುರಿತು ಸಂಪೂರ್ಣ ಮಾಹಿತಿ ಇಂದಿನ ನ್ಯೂಸ್ ಹವರ್ ವಿಡಿಯೋದಲ್ಲಿ.