Asianet Suvarna News Asianet Suvarna News

ಕರ್ನಾಟಕದಲ್ಲಿ ಗೋಹತ್ಯಾ ನಿಷೇಧ ಮಸೂದೆ ಕಣ್ಣೊರೆಸುವ ತಂತ್ರವೇ? ಸುಳಿವು ನೀಡಿದ ಕಾನೂನು ಸಚಿವ!

ಕರ್ನಾಟಕದಲ್ಲಿ ಬಿಜೆಪಿ ಸುಗ್ರೀವಾಜ್ಞೆ ಮೂಲಕ ತರಲು ಹೊರಟಿರುವ ಗೋ ಹತ್ಯಾ ನಿಷೇಧ ಕಾನೂನು ಸಂಪೂರ್ಣ ಗೋ ಹತ್ಯೆ ಅಲ್ಲ,ಇದು ಕೇವಲ ಸಣ್ಣ ಬದಲಾವಣೆ ಅಷ್ಟೇ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಈ ಮೂಲಕ ಬಿಜೆಪಿ ನಾಯಕರ ಸಂಪೂರ್ಣ ಗೋಹತ್ಯೆ ಅನ್ನೋ ಮಾತು ಅನುಮಾನ ಮೂಡಿಸುತ್ತಿದೆ. ಇನ್ನು ರೈತರ ಟವರ್ ಧ್ವಂಸ ಪ್ರಕರಣ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ಇಲ್ಲಿದೆ
 

ಕರ್ನಾಟಕದಲ್ಲಿ ಬಿಜೆಪಿ ಸುಗ್ರೀವಾಜ್ಞೆ ಮೂಲಕ ತರಲು ಹೊರಟಿರುವ ಗೋ ಹತ್ಯಾ ನಿಷೇಧ ಕಾನೂನು ಸಂಪೂರ್ಣ ಗೋ ಹತ್ಯೆ ಅಲ್ಲ,ಇದು ಕೇವಲ ಸಣ್ಣ ಬದಲಾವಣೆ ಅಷ್ಟೇ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಈ ಮೂಲಕ ಬಿಜೆಪಿ ನಾಯಕರ ಸಂಪೂರ್ಣ ಗೋಹತ್ಯೆ ಅನ್ನೋ ಮಾತು ಅನುಮಾನ ಮೂಡಿಸುತ್ತಿದೆ. ಇನ್ನು ರೈತರ ಟವರ್ ಧ್ವಂಸ ಪ್ರಕರಣ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ಇಲ್ಲಿದೆ