ಅಫ್ಘಾನ್ ನರಕದಿಂದ ತಾಯ್ನಾಡಿಗೆ ಬಂದಿಳಿದ ಭಾರತೀಯರು!
ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸದ ಮಧ್ಯೆಯೂ ಭಾರತೀಯರ ರಕ್ಷಣಾ ಕಾರ್ಯ ಮುಂದುವರೆದಿದೆ. ಅಪ್ಘಾನಿಸ್ತಾನದಿಂದ ಮತ್ತೊಂದು ವಿಮಾನ ಏರ್ಲಿಫ್ಟ್ ಆಗಿದೆ.
ಕಾಬೂಲ್(ಆ.24) ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸದ ಮಧ್ಯೆಯೂ ಭಾರತೀಯರ ರಕ್ಷಣಾ ಕಾರ್ಯ ಮುಂದುವರೆದಿದೆ. ಅಪ್ಘಾನಿಸ್ತಾನದಿಂದ ಮತ್ತೊಂದು ವಿಮಾನ ಏರ್ಲಿಫ್ಟ್ ಆಗಿದೆ.
ಹೌದು ಏರ್ ಇಂಡಿಯಾ ಮೂಲಕ ಮತ್ತೆ 78 ಜನರನ್ನು ಏರ್ಲಿಫ್ಟ್ ಮಾಡಲಾಗಿದೆ. ಇವರಲ್ಲಿ 25 ಮಂದಿ ಭಾರತೀಯರಾಗಿದ್ದು, ಎಲ್ಲರೂ ಸುರಕ್ಷಿತವಾಗಿ ತಾಯ್ನಾಡಿಗೆ ಸೇರಿದ್ದಾರೆ.
ವಿಮಾನ ಭಾರತ ತಲುಪುತ್ತಿದ್ದಂತೆಯೇ ಪ್ರಯಾಣಿಕರ ಸಂಭ್ರಮ ಮುಗಿಲು ಮುಟ್ಟಿದೆ.