ಮೋದಿ ಸಪ್ತ ಸೂತ್ರ ಪಾಲಿಸಿದ್ರೆ ಭಾರತ ಗೆಲ್ಲುತ್ತೆ ಕೊರೋನಾ ಯುದ್ಧ? ಇಲ್ಲಿದೆ ಏಪ್ರಿಲ್ 20ರ ರಹಸ್ಯ
- ಲಾಕ್ಡೌನ್ ಮತ್ತೆ 19 ದಿನ ವಿಸ್ತರಣೆ, ಜೊತೆಗೆ ಏ.20ರ ಗಡುವು
- ಪ್ರಧಾನಿ ಮೋದಿ ಸಪ್ತ ಸೂತ್ರ ಪಾಲಿಸಿದ್ರೆ ದೇಶಕ್ಕೆ ಗೆಲುವು
- ಕೇರಳದ ರೀತಿಯಲ್ಲೇ ಯಶಸ್ಸಿನ ಹಾದಿಯಲ್ಲಿ ಕರ್ನಾಟಕ
ಲಾಕ್ಡೌನ್ ಮತ್ತೆ 19 ದಿನಗಳ ಮಟ್ಟಿಗೆ ವಿಸ್ತರಿಸಲಾಗಿದೆ. ಜೊತೆಗೆ ಏ.20ರ ಬಳಿಕ ಪರಿಸ್ಥಿತಿ ಬದಲಾಗಲಿದೆ ಎಂಬ ಸುಳಿವನ್ನು ಪ್ರಧಾನಿ ಮೋದಿ ಕೊಟ್ಟಿದ್ದಾರೆ. ಮೋದಿ ಹೇಳಿದ ಸಪ್ತ ಸೂತ್ರ ಪಾಲಿಸಿದ್ರೆ ಕೊರೋನಾ ವಿರುದ್ಧ ಯುದ್ಧ ಗೆಲ್ತೇವಾ?
ಇದನ್ನೂ ನೋಡಿ | ಗೌರಿಬಿದನೂರು ಸ್ತಬ್ಧ; ಹೊರಬಂದವರಿಗೆ ಪೊಲೀಸರಿಂದ 'ವಿಶೇಷ' ಅಸ್ತ್ರ!
ಕೈಗೆಟುಕದ ಮದ್ಯ, ಸ್ಯಾನಿಟೈಸರ್ ಕುಡೀತಿದ್ದಾರಾ ಎಣ್ಣೆ ಪ್ರಿಯರು?
"