Asianet Suvarna News Asianet Suvarna News

KSRTC ಬಸ್‌ಗೆ ಲಾರಿ ಡಿಕ್ಕಿ: ಭೀಕರ ಅಪಘಾತದಲ್ಲಿ 19 ಮಂದಿ ಬಲಿ!

ಕೇರಳ ರಾಜ್ಯ ರಸ್ತೆ ಸಾರಿಗೆ ಬಸ್ ಅಪಘಾತ 17 ಮಂದಿ ಸಾವು, 23 ಮಂದಿಗೆ ಗಾಯ| ಬೆಂಗಲೂರು ಮೂಲಕ ತಮಿಳುನಾಡಿಗೆ ತೆರಳುತ್ತಿದ್ದ ಬಸ್| ಬೆಳಗ್ಗಿನ ಜಾವ 03.30ಕ್ಕೆ ಅಪಘಾತ

ಚೆನ್ನೈ[ಫೆ.20]: ತಮಿಳುನಾಡಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 17 ಮಂದಿ ಮೃತರಾಗಿದ್ದು, 23 ಮಂದಿ ಗಾಯಗೊಂಡಿದ್ದಾರೆ. ಕೇರಳ ಸಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. 

ಬೆಂಗಳೂರು ಮಾರ್ಗವಾಗಿ ರಾತ್ರಿ ಸುಮಾರು 12 ಗಂಟೆಗೆ ಎರ್ನಾಕುಲಂಗೆ ಹೊರಟ ಬಸ್ ಇದಾಗಿದೆ. ಾದರೆ 03.30ರ ವೇಳೆಗೆ ಕೊಯಂಬತ್ತೂರಿನಲ್ಲಿ ಅಪಘಾತ ಸಂಬಂಭವಿಸಿದೆ. 

ಬೆಂಗ್ಳೂರಿನಲ್ಲಿ ಮತ್ತೊಂದು ಬೆಂಕಿ ಅವಘಡ; : ವರ್ತೂರು ಕೆರೆ ಸುತ್ತ ಅಗ್ನಿ ಜ್ವಾಲೆ