India@75: ಕೆಟ್ಟ ಸಂಪ್ರದಾಯಗಳ ವಿರುದ್ಧ ಹೋರಾಡಿದ ಸಂತ ಅಯ್ಯ ವೈಕುಂಡರ್
ಸಮಾಜದಲ್ಲಿದ್ದ ಕೆಟ್ಟ ಸಂಪ್ರದಾಯಗಳ ವಿರುದ್ಧ ಧೈರ್ಯದಿಂದ ಹೋರಾಡಿದ ಸಂತ ಅಯ್ಯ ವೈಕುಂಡರ್
ಬೆಂಗಳೂರು(ಆ.14): ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷ. ನಮಗೆ ಸ್ವಾತಂತ್ರ್ಯವನ್ನು ತರಲು ಇತಿಹಾಸವನ್ನೇ ಸೃಷ್ಟಿಸಿದ ವೀರಯೋಧರನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಸ್ಮರಿಸುತ್ತಿದೆ. ಸಮಾಜದಲ್ಲಿದ್ದ ಕೆಟ್ಟ ಸಂಪ್ರದಾಯಗಳ ವಿರುದ್ಧ ಧೈರ್ಯದಿಂದ ಹೋರಾಡಿದ ಸಂತ ಅಯ್ಯ ವೈಕುಂಡರ್ ಅಥವಾ ವೈಕುಂಠಸ್ವಾಮಿ ಬಗ್ಗೆ ಕುತೂಹಲಕಾರಿ ವಿಚಾರಗಳು.
ಈಶ್ವರಿ ಪ್ರೊಡಕ್ಷನ್ಸ್ ಅಂದಾಗ್ಲೇ ನನಗೆ ಹುಚ್ಚುತನ ಬಂದ್ಬಿಡುತ್ತೆ, ಐ ಗೆಟ್ ಮ್ಯಾಡ್: ರವಿಚಂದ್ರನ್