Asianet Suvarna News Asianet Suvarna News

ಅಸ್ತಮಾದಿಂದ ಬಳಲುತ್ತಿದ್ದೀರಾ? ಕೊಪ್ಪಳದ ಕುಟುಗನಹಳ್ಳಿಗೆ ಭೇಟಿ ನೀಡಿ

ಅಸ್ತಮಾದಿಂದ ಬಳಲುತ್ತಿದ್ದವರಿಗೆ ನಿದ್ದೆ ಕನಸಿನ ಮಾತು. ಜೀವವನ್ನು ಹಿಂಡಿ ಬಿಡುತ್ತದೆ. ಅಸ್ತಮದಿಂದ ಮುಕ್ತಿ ಬೇಕೆಂದರೆ ಕೊಪ್ಪಳದ ಕುಟುಗನಹಳ್ಳಿಗೆ ಬರಬೇಕು. ಸುಮಾರು 60 ವರ್ಷದಿಂದ ಅಶೋಕ್ ರಾವ್ ಕುಲಕರ್ಣಿ ಎಂಬುವವರು ಔಷಧಿ ಕೊಡುತ್ತಾ ಬಂದಿದ್ದಾರೆ. ಮೃಗಶಿರಾ ಮಳೆ ನಕ್ಷತ್ರ ಕೊಡುವ ಮುಹೂರ್ತದಿಂದ ಔಷಧಿ ತಯಾರಿಸುತ್ತಾರೆ.  ಹೀಗಾಗಿ ಯಾರಾದ್ರೂ ಅಸ್ತಮಾದಿಂದ ಬಳಲ್ತಾ ಇದ್ರೆ ಈ ಗ್ರಾಮಕ್ಕೆ ಬಂದು ಔಷಧಿ ತೆಗೆದುಕೊಳ್ಳಬಹುದು.  

ಅಸ್ತಮಾದಿಂದ ಬಳಲುತ್ತಿದ್ದವರಿಗೆ ನಿದ್ದೆ ಕನಸಿನ ಮಾತು. ಜೀವವನ್ನು ಹಿಂಡಿ ಬಿಡುತ್ತದೆ. ಅಸ್ತಮದಿಂದ ಮುಕ್ತಿ ಬೇಕೆಂದರೆ ಕೊಪ್ಪಳದ ಕುಟುಗನಹಳ್ಳಿಗೆ ಬರಬೇಕು. ಸುಮಾರು 60 ವರ್ಷದಿಂದ ಅಶೋಕ್ ರಾವ್ ಕುಲಕರ್ಣಿ ಎಂಬುವವರು ಔಷಧಿ ಕೊಡುತ್ತಾ ಬಂದಿದ್ದಾರೆ. ಮೃಗಶಿರಾ ಮಳೆ ನಕ್ಷತ್ರ ಕೊಡುವ ಮುಹೂರ್ತದಿಂದ ಔಷಧಿ ತಯಾರಿಸುತ್ತಾರೆ.  ಹೀಗಾಗಿ ಯಾರಾದ್ರೂ ಅಸ್ತಮಾದಿಂದ ಬಳಲ್ತಾ ಇದ್ರೆ ಈ ಗ್ರಾಮಕ್ಕೆ ಬಂದು ಔಷಧಿ ತೆಗೆದುಕೊಳ್ಳಬಹುದು.  

Video Top Stories