Asianet Suvarna News Asianet Suvarna News

ಗಜವದನನಿಗೆ ಆನೆಯ ಶಿರಸ್ಸು ಬಂದಿದ್ಹೇಗೆ?

ಗಣಪತಿಯ ಬಗ್ಗೆ ಅನೇಕಾನೇಕ ಕಥೆಗಳಿವೆ. ಅದರಲ್ಲಿ ಒಂದು ಆತನಿಗೆ ಗಜ ಶಿರಸ್ಸು ಬಂದಿದ್ಹೇಗೆ ಅಂತ. ಒಮ್ಮೆ ಪಾರ್ವತಿ ದೇವಿ ಹಿಟ್ಟಿನ ಮೂರ್ತಿಗೆ ಜೀವ ತುಂಬಿ ಮನೆಯ ಕಾವಲಿಗೆ ನಿಲ್ಲಿಸಿರುತ್ತಾಳೆ. ಅಲ್ಲಿ ಶಿವ ಬರುತ್ತಾನೆ. 

ಗಣಪತಿಯ ಬಗ್ಗೆ ಅನೇಕಾನೇಕ ಕಥೆಗಳಿವೆ. ಅದರಲ್ಲಿ ಒಂದು ಆತನಿಗೆ ಗಜ ಶಿರಸ್ಸು ಬಂದಿದ್ಹೇಗೆ ಅಂತ. ಒಮ್ಮೆ ಪಾರ್ವತಿ ದೇವಿ ಹಿಟ್ಟಿನ ಮೂರ್ತಿಗೆ ಜೀವ ತುಂಬಿ ಮನೆಯ ಕಾವಲಿಗೆ ನಿಲ್ಲಿಸಿರುತ್ತಾಳೆ. ಅಲ್ಲಿ ಶಿವ ಬರುತ್ತಾನೆ. ಆಗ ಆ ಬಾಲಕ ಮನೆಯೊಳಗೆ ಅತನನ್ನು ಬಿಡುವುದಿಲ್ಲ. ಕೋಪಗೊಂಡ ಶಿವ ಬಾಲಕನ ಶಿರಸ್ಸನ್ನು ಛೇಧಿಸಿ ಒಳಹೋಗುತ್ತಾನೆ. ವಿಷಯ ತಿಳಿದ ಪಾರ್ವತಿ ದೇವಿ ದುಃಖಿಸುತ್ತಾಳೆ. ಆ ನಂತರ ಎಲ್ಲರೂ ಶ್ರೀಹರಿಯ ಬಳಿ ಪರಿಹಾರ ಕೇಳುತ್ತಾರೆ. ಆತ ಹೀಗೆ ಪರಿಹಾರ ಸೂಚಿಸುತ್ತಾನೆ. 

ಶಿವನ ದೇವಸ್ಥಾನದಲ್ಲಿ ನಂದಿ ಯಾಕಾಗಿ ಇರುತ್ತಾನೆ?

 

Video Top Stories