Asianet Suvarna News Asianet Suvarna News

ಪಾಂಡವರ ರಾಜಸೂಯ ಯಾಗದಲ್ಲಿ ಕೃಷ್ಣನನ್ನು ನಿಂದಿಸಿದ ಶಿಶುಪಾಲನಿಗೆ ಕೊನೆಗೆ ಆಗಿದ್ದೇನು?

ಧರ್ಮರಾಯ ರಾಜಸೂಯ ಯಾಗ ಮಾಡುತ್ತಾನೆ. ಯಾಗಕ್ಕೆ ದೊಡ್ಡ ದೊಡ್ಡ ವ್ಯಕ್ತಿಗಳು ಬಂದಿರುತ್ತಾರೆ. ಮೊದಲ ಪೂಜೆ ಯಾರಿಗೆ ಮಾಡಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಧರ್ಮರಾಯರಿಗೆ ಗೊಂದಲ ಉಂಟಾಗುತ್ತದೆ. ಕೊನೆಗೆ ಕೃಷ್ಣನಿಗೆ ಮೊದಲ ಪೂಜೆ ಎಂದು ನಿರ್ಧರಿಸಲಾಗುತ್ತದೆ. 

ಧರ್ಮರಾಯ ರಾಜಸೂಯ ಯಾಗ ಮಾಡುತ್ತಾನೆ. ಯಾಗಕ್ಕೆ ದೊಡ್ಡ ದೊಡ್ಡ ವ್ಯಕ್ತಿಗಳು ಬಂದಿರುತ್ತಾರೆ. ಮೊದಲ ಪೂಜೆ ಯಾರಿಗೆ ಮಾಡಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಧರ್ಮರಾಯರಿಗೆ ಗೊಂದಲ ಉಂಟಾಗುತ್ತದೆ. ಕೊನೆಗೆ ಕೃಷ್ಣನಿಗೆ ಮೊದಲ ಪೂಜೆ ಎಂದು ನಿರ್ಧರಿಸಲಾಗುತ್ತದೆ. ಇದಕ್ಕೆ ಶಿಶುಪಾಲ ಆಕ್ಷೇಪ ವ್ಯಕ್ತಪಡಿಸಿ ನಿಂದಿಸುತ್ತಾನೆ. ಪಾಂಡವ ಸಹೋದರರು ಶಿಶುಪಾಲನ ಮೇಲೆ ಯುದ್ಧಕ್ಕೆ ಹೋಗುತ್ತಾರೆ. ಆಗ ಕೃಷ್ಣ ತಡೆದು ಶಿಶುಪಾಲನ ಮೇಲೆ ಸುದರ್ಶನ ಚಕ್ರ ಬಿಡುತ್ತಾನೆ. ಶಿಶುಪಾಲ ಮುಕ್ತಿ ಪಡೆಯುತ್ತಾನೆ. 

ಜರಾಸಂಧನ ಸಂಹಾರನಾ? ಪಾಂಡವರ ರಾಜಸೂಯ ಯಾಗನಾ? ದ್ವಂದ್ವವನ್ನು ಕರಷ್ಣ ಬಗೆಹರಿಸಿದ್ಹೇಗೆ

Video Top Stories