Asianet Suvarna News Asianet Suvarna News

ಹರಿ ಧ್ಯಾನದಲ್ಲಿ ಮುಳುಗಿದ್ದ ಮಾರ್ಕಂಡೇಯರ ತಪೋಭಂಗ ಮಾಡಲು ಇಂದ್ರ ಮಾಡಿದ ತಂತ್ರವಿದು!

ಮಾರ್ಕಂಡೇಯ ಋಷಿ ರಾಗ, ದ್ವೇಷಗಳನ್ನು ಬಿಟ್ಟು ತದೇಕ ಚಿತ್ತದಿಂದ ವಾಸುದೇವ ಕೃಷ್ಣನನ್ನು ಪ್ರಾರ್ಥಿಸುತ್ತಾರೆ. ಕೃಷ್ಣನ ಅನುಗ್ರಹದಿಂದ 6 ಮನ್ವಂತರಗಳ ಕಾಲ ಜೀವಿಸುತ್ತಾರೆ. 7 ನೇ ಮನ್ವಂತರ ಬರುತ್ತದೆ. ಇಂದ್ರನಿಗೆ ಭಯ ಶುರುವಾಗುತ್ತದೆ. 

ಮಾರ್ಕಂಡೇಯ ಋಷಿ ರಾಗ, ದ್ವೇಷಗಳನ್ನು ಬಿಟ್ಟು ತದೇಕ ಚಿತ್ತದಿಂದ ವಾಸುದೇವ ಕೃಷ್ಣನನ್ನು ಪ್ರಾರ್ಥಿಸುತ್ತಾರೆ. ಕೃಷ್ಣನ ಅನುಗ್ರಹದಿಂದ 6 ಮನ್ವಂತರಗಳ ಕಾಲ ಜೀವಿಸುತ್ತಾರೆ. 7 ನೇ ಮನ್ವಂತರ ಬರುತ್ತದೆ. ಇಂದ್ರನಿಗೆ ಭಯ ಶುರುವಾಗುತ್ತದೆ. ಇವರಿಂದ ತನ್ನ ಪದವಿಗೆ ಧಕ್ಕೆ ಬರಬಹುದೆಂಬ ಭಯ ಶುರುವಾಗುತ್ತದೆ. ಅದಕ್ಕಾಗಿ ತಪಸ್ಸು ತಪೋಭಂಗ ಮಾಡಲು ಯಾರ್ಯಾರನ್ನೋ ಕಳುಹಿಸುತ್ತಾರೆ. ಮನ್ಮಥ ಬಾಣ ಬಿಡಲು ಸಿದ್ಧವಾಗಿ ನಿಲ್ಲುತ್ತಾನೆ. 

ಮಾರ್ಕಂಡೇಯರಿಗೆ ಶ್ರೀಹರಿ ತನ್ನ ಮಾಯಾಸ್ವರೂಪವನ್ನು ದರ್ಶನ ಮಾಡಿಸುವುದ್ಹೀಗೆ

 

 

Video Top Stories