ಹಿರಣ್ಯಕಶ್ಯಪು ವಿಷ್ಣುದ್ವೇಷಿಯಾಗಿದ್ದರೂ, ವಾಸುದೇವ ಕೃಷ್ಣ ಮೋಕ್ಷ ಕೊಟ್ಟಿದ್ಯಾಕೆ..?
ಹಿರಣ್ಯ ಕಶ್ಯಪು ಹಾಗೂ ಹಿರಣ್ಯಾಕ್ಷನಿಗೆ ವಿಷ್ಣುವೆಂದರೆ ದ್ವೇಷ ಸಾಧಿಸುತ್ತಿದ್ದರು. ಇವರಲ್ಲಿ ಹಿರಣ್ಯಾಕ್ಷನನ್ನು ಶ್ರೀ ಹರಿ ವರಾಹ ಅವತಾರ ತಾಳಿ ಸಂಹರಿಸುತ್ತಾನೆ. ಅಣ್ಣನಾದ ಹಿರಣ್ಯ ಕಶ್ಯಪು, ತಾಯಿ ದ್ವಿತಿ, ತಮ್ಮನ ಹೆಂಡತಿ, ಮಕ್ಕಳನ್ನು ಸಮಾಧಾನಪಡಿಸುತ್ತಾನೆ. ಜೀವನ, ಅವಸಾನಗಳ ಬಗ್ಗೆ ಬೋಧಿಸುತ್ತಾನೆ.
ಹಿರಣ್ಯ ಕಶ್ಯಪು ಹಾಗೂ ಹಿರಣ್ಯಾಕ್ಷನಿಗೆ ವಿಷ್ಣುವೆಂದರೆ ದ್ವೇಷ ಸಾಧಿಸುತ್ತಿದ್ದರು. ಇವರಲ್ಲಿ ಹಿರಣ್ಯಾಕ್ಷನನ್ನು ಶ್ರೀ ಹರಿ ವರಾಹ ಅವತಾರ ತಾಳಿ ಸಂಹರಿಸುತ್ತಾನೆ. ಅಣ್ಣನಾದ ಹಿರಣ್ಯ ಕಶ್ಯಪು, ತಾಯಿ ದ್ವಿತಿ, ತಮ್ಮನ ಹೆಂಡತಿ, ಮಕ್ಕಳನ್ನು ಸಮಾಧಾನಪಡಿಸುತ್ತಾನೆ. ಜೀವನ, ಅವಸಾನಗಳ ಬಗ್ಗೆ ಬೋಧಿಸುತ್ತಾನೆ. ಹಿರಣ್ಯ ಕಶ್ಯಪು ಕೂಡಾ ನರಸಿಂಹ ಸ್ವಾಮಿಯಿಂದ ಸಂಹರಿಸಲ್ಪಡುತ್ತಾನೆ.
ಶಿಶುಪಾಲ ದುಷ್ಟನಾಗಿದ್ದರೂ ವಾಸುದೇವ ಕೃಷ್ಣ ಅವನಿಗೆ ಮೋಕ್ಷ ನೀಡಿದ್ದೇಕೆ?