Asianet Suvarna News Asianet Suvarna News

ಶ್ರೀದೇವಿ ಭಾಗವತದಲ್ಲಿ ಸರಸ್ವತಿ ಬೀಜ ಮಂತ್ರಾಕ್ಷರದ ಮಹತ್ವ

ಅಂಗರಾಜ ಕುಮಾರನಾದ ಚಾಕ್ಷುಕ ಎಂಬಾತ ಪುರಹ ಎಂಬ ಬ್ರಹರ್ಶಿ ಬಳಿ ಉಪದೇಶ ಪಡೆದು, ಮಹಾ ಸರಸ್ವತಿ ಬೀಜ ಜಪಿಸಿ, 12 ವರ್ಷಗಳ ಕಾಲ ತಪಸ್ಸು ಮಾಡಿ, ಮಾತೆಯ ದರ್ಶನ ಪಡೆದ. ಅಮ್ಮನವರ ಅನುಗ್ರಹದಿಂದ 6 ನೇ ಮನುವಾದ. 

ಅಂಗರಾಜ ಕುಮಾರನಾದ ಚಾಕ್ಷುಕ ಎಂಬಾತ ಪುರಹ ಎಂಬ ಬ್ರಹರ್ಶಿ ಬಳಿ ಉಪದೇಶ ಪಡೆದು, ಮಹಾ ಸರಸ್ವತಿ ಬೀಜ ಜಪಿಸಿ, 12 ವರ್ಷಗಳ ಕಾಲ ತಪಸ್ಸು ಮಾಡಿ, ಮಾತೆಯ ದರ್ಶನ ಪಡೆದ. ಅಮ್ಮನವರ ಅನುಗ್ರಹದಿಂದ 6 ನೇ ಮನುವಾದ.

ತಪಸ್ಸಿನಲ್ಲಿ ಮೊದಲ ವರ್ಷ ಚಿಗುರು ಎಲೆಗಳನ್ನು ತಿಂದು, 2 ನೇ ವರ್ಷ ನೀರನ್ನು ಸೇವಿಸುತ್ತಾ, 3 ನೇ ವರ್ಷದಲ್ಲಿ ವಾಯುಸೇವನೆಯಿಂದ 12 ವರ್ಷ ಕಳೆಯುತ್ತಾನೆ. ಚಾಕ್ಷುಕ ಮನು ದೇಹತ್ಯಾಗದ ಬಳಿಕ ದೇವಿಯ ಪರಂಧಾಮವನ್ನು ಸೇರುತ್ತಾನೆ. ಇದು ಸರಸ್ವತಿ ಬೀಜ ಮಂತ್ರಕ್ಕಿರುವ ಶಕ್ತಿ ಎಂದು ದೇವಿಭಾಗವತದಲ್ಲಿ ಹೇಳಲಾಗಿದೆ. 

Video Top Stories