Asianet Suvarna News Asianet Suvarna News

ವರ್ಷದ ಮೊದಲ ಸೂರ್ಯಗ್ರಹಣ: ರಾಜಕೀಯ ಲಾಭ -ನಷ್ಟಗಳೇನು..? ರಾಜಗುರು ದ್ವಾರಕಾನಾಥ್ ಭವಿಷ್ಯ

ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಿದೆ. ದೇಶದ ಕೆಲವು ಭಾಗಗಳಲ್ಲಿ ಮಾತ್ರ ಗೋಚರಿಸಿದೆ. ಈ ಸೂರ್ಯಗ್ರಹಣದ ಬಗ್ಗೆ ಒಂದಷ್ಟು ತಿಳಿಯಬೇಕಿದೆ. ಈ ಸೂರ್ಯಗ್ರಹಣದಿಂದ ರಾಜಕೀಯವಾಗಿ ಏನೇನೆಲ್ಲಾ ಬದಲಾವಣೆಗಳಾಗಿವೆ..? 

ಬೆಂಗಳೂರು (ಜೂ. 12): ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಿದೆ. ದೇಶದ ಕೆಲವು ಭಾಗಗಳಲ್ಲಿ ಮಾತ್ರ ಗೋಚರಿಸಿದೆ. ಈ ಸೂರ್ಯಗ್ರಹಣದ ಬಗ್ಗೆ ಒಂದಷ್ಟು ತಿಳಿಯಬೇಕಿದೆ. ಈ ಸೂರ್ಯಗ್ರಹಣದಿಂದ ರಾಜಕೀಯವಾಗಿ ಏನೇನೆಲ್ಲಾ ಬದಲಾವಣೆಗಳಾಗಿವೆ..? ದೇಶದಲ್ಲಿ ಯಾವ ರೀತಿ ಬದಲಾವಣೆಗಳಾಗಿವೆ..? ಮುಂದೆ ಏನಾಗಬಹುದು..? ಇವೆಲ್ಲದರ ಬಗ್ಗೆ ರಾಜಗುರು ದ್ವಾರಕಾನಾಥ್ ಹೇಳುವುದೇನು...? ನೋಡೋಣ ಬನ್ನಿ. 

ಒಂದೇ ಮಾಸದಲ್ಲಿ ಎರಡು ಗ್ರಹಣ, ವಿಶ್ವಕ್ಕೆ ಒಳಿತಲ್ಲ, ಭಾರತಕ್ಕೆ?

Video Top Stories