Asianet Suvarna News Asianet Suvarna News

ರಾಯರ ಪೂರ್ವಾರಾಧನೆ ಮಹತ್ವವೇನು? ಹೇಗೆ ಆಚರಿಸಬೇಕು? ಇಲ್ಲಿದೆ ನೋಡಿ

ಇಂದಿನಿಂದ ಮೂರು ದಿನಗಳ ಕಾಲ ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ. ರಾಯರಿಗೆ ಕಾರುಣ್ಯ ಜಾಸ್ತಿ. ಭಕ್ತರು ಕೇಳಿದ್ದನ್ನು ಇಲ್ಲ ಎನ್ನುವುದಿಲ್ಲ ಎಂಬುದು ನಂಬಿಕೆ. ರಾಯರ ಅವತಾರದ ಹಿಂದಿರುವ ಧಾರ್ಮಿಕ ಕಥೆಯೇನು? ರಾಯರ ಆರಾಧನೆಯನ್ನು ಹೇಗೆ ಮಾಡಬೇಕು? ಜೊತೆಗೆ ಇಂದಿನ ಪಂಚಾಂಗ ಫಲ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. 

ಇಂದಿನಿಂದ ಮೂರು ದಿನಗಳ ಕಾಲ ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ. ರಾಯರಿಗೆ ಕಾರುಣ್ಯ ಜಾಸ್ತಿ. ಭಕ್ತರು ಕೇಳಿದ್ದನ್ನು ಇಲ್ಲ ಎನ್ನುವುದಿಲ್ಲ ಎಂಬುದು ನಂಬಿಕೆ. ರಾಯರ ಅವತಾರದ ಹಿಂದಿರುವ ಧಾರ್ಮಿಕ ಕಥೆಯೇನು? ರಾಯರ ಆರಾಧನೆಯನ್ನು ಹೇಗೆ ಮಾಡಬೇಕು? ಜೊತೆಗೆ ಇಂದಿನ ಪಂಚಾಂಗ ಫಲ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. 

Video Top Stories