Asianet Suvarna News Asianet Suvarna News

ಆಪ್ತ ಮಿತ್ರ ಸುಧಾಮನ ಕಷ್ಟವನ್ನು ವಾಸುದೇವ ಕೃಷ್ಣ ದೂರ ಮಾಡಿದ ಕಥೆಯಿದು

ಶ್ರೀಕೃಷ್ಣನ ಆಪ್ತ ಮಿತ್ರ ಸುಧಾಮ ಬಹಳ ಕಷ್ಟದಲ್ಲಿರುತ್ತಾನೆ. ಮನೆಯಲ್ಲಿ ತೀರಾ ಬಡತನ. ಸುಧಾನಮ ಪತ್ನಿ ಹೇಳುತ್ತಾನೆ. ಸ್ವಾಮಿ, ನಿಮ್ಮ ಸ್ನೇಹಿತ ದ್ವಾರಕಾ ವಾಸಿ. ಕರುಣಾಮಯಿ. ಆತನನ್ನು ನೋಡಿ, ಸ್ವಲ್ಪ ಸಹಾಯ ಯಾಚಿಸಿ. ನಮ್ಮ ದಾರಿದ್ರ್ಯ ದೂರವಾಗುವುದು ಎನ್ನುತ್ತಾಳೆ.

ಶ್ರೀಕೃಷ್ಣನ ಆಪ್ತ ಮಿತ್ರ ಸುಧಾಮ ಬಹಳ ಕಷ್ಟದಲ್ಲಿರುತ್ತಾನೆ. ಮನೆಯಲ್ಲಿ ತೀರಾ ಬಡತನ. ಸುಧಾನಮ ಪತ್ನಿ ಹೇಳುತ್ತಾನೆ. ಸ್ವಾಮಿ, ನಿಮ್ಮ ಸ್ನೇಹಿತ ದ್ವಾರಕಾ ವಾಸಿ. ಕರುಣಾಮಯಿ. ಆತನನ್ನು ನೋಡಿ, ಸ್ವಲ್ಪ ಸಹಾಯ ಯಾಚಿಸಿ. ನಮ್ಮ ದಾರಿದ್ರ್ಯ ದೂರವಾಗುವುದು ಎನ್ನುತ್ತಾಳೆ. ಆಗ ಸುಧಾಮ ಕೃಷ್ಣನ ಭೇಟಿಗೆ ಹೋಗುತ್ತಾನೆ. ಕೃಷ್ಣನಿಗೆ ಪ್ರಿಯವಾದ ಅವಲಕ್ಕಿಯನ್ನು ತೆಗೆದುಕೊಂಡು ಹೋಗುತ್ತಾನೆ. ಕೃಷ್ಣನಿಗೆ ಅವಲಕ್ಕಿ ಕೊಟ್ಟು, ಕಷ್ಟವನ್ನು ಹೇಳಿಕೊಳ್ಳುತ್ತಾನೆ. ಕಷ್ಟದಲ್ಲಿರುವ ಮಿತ್ರನಿಗೆ ಕೃಷ್ಣ ಸಹಾಯ ಮಾಡುತ್ತಾನೆ. 

Video Top Stories