Asianet Suvarna News Asianet Suvarna News

ಗಣಪತಿಯ ದ್ವಾದಶ ನಾಮಗಳನ್ನು ಪಠಿಸುವುದರಿಂದ ಕಾರ್ಯಗಳು ಸಂಪನ್ನ, ವಿಘ್ನ ನಿವಾರಣೆ

ಗಣಪತಿಯ ದ್ವಾದಶ ನಾಮಗಳನ್ನು ವಿದ್ಯೆಯನ್ನು ಪ್ರಾರಂಭಿಸುವ ಸಮಯದಲ್ಲಿ, ಕಾರ್ಯಾರಂಭದಲ್ಲಿ, ಪ್ರಯಾಣ ಸಂದರ್ಭದಲ್ಲಿ ಪಠಿಸಿದರೆ ವಿಘ್ನಗಳೆಲ್ಲಾ ನಾಶವಾಗುತ್ತದೆ. ನಮ್ಮ ಕಾರ್ಯ ಸಿದ್ಧಿಯಾಗುತ್ತದೆ. ತ್ರಿಕಾಲ ಪಠಿಸಿದರೆ ವಿಘ್ನಗಳನ್ನು ಆ ವಿನಾಯಕ ನಿವಾರಿಸುತ್ತಾನೆ. 

ಗಣಪತಿಯ ದ್ವಾದಶ ನಾಮಗಳನ್ನು ವಿದ್ಯೆಯನ್ನು ಪ್ರಾರಂಭಿಸುವ ಸಮಯದಲ್ಲಿ, ಕಾರ್ಯಾರಂಭದಲ್ಲಿ, ಪ್ರಯಾಣ ಸಂದರ್ಭದಲ್ಲಿ ಪಠಿಸಿದರೆ ವಿಘ್ನಗಳೆಲ್ಲಾ ನಾಶವಾಗುತ್ತದೆ. ನಮ್ಮ ಕಾರ್ಯ ಸಿದ್ಧಿಯಾಗುತ್ತದೆ. ತ್ರಿಕಾಲ ಪಠಿಸಿದರೆ ವಿಘ್ನಗಳನ್ನು ಆ ವಿನಾಯಕ ನಿವಾರಿಸುತ್ತಾನೆ. ಈ ಶ್ಲೋಕ ಬಹಳ ಕಷ್ಟವೇನಿಲ್ಲ. ಸುಲಭವಾಗಿದೆ. ಯಾರು ಬೇಕಾದರೂ ಇದನ್ನು ಪಠಿಸಬಹುದು. 

Video Top Stories