ದೇವಿ ಭಾಗವತದ ಶ್ಲೋಕ ಹೇಳಿಕೊಂಡರೂ ತಾಯಿ ಭಗವತಿಯ ಸಾಕ್ಷಾತ್ಕಾರವಾಗುವುದಂತೆ..!
ಪರಬ್ರಹ್ಮ ಸ್ವರೂಪಿಣಿಯಾದ ತಾಯಿಯ ಅನುಗ್ರಹ ನಮಗೆಲ್ಲಾ ಬೇಕಾಗುತ್ತದೆ. ದೇವಿ ಭಾಗವತದ ಅರ್ಧ ಶ್ಲೋಕ ಹೇಳಿದರೂ, ದೇವಿ ಸಾಕ್ಷಾತ್ಕಾರವಾಗುವುದು ಎನ್ನಲಾಗುತ್ತದೆ. ದೇವಿ ಭಾಗವತವನ್ನು ವ್ಯಾಸ ಮಹರ್ಷಿ, ತನ್ನ ಮಗನಾದ ಶುಕಯೋಗಿಗೆ ಮೊದಲು ಉಪದೇಶ ಮಾಡಿದನಂತೆ.
ಪರಬ್ರಹ್ಮ ಸ್ವರೂಪಿಣಿಯಾದ ತಾಯಿಯ ಅನುಗ್ರಹ ನಮಗೆಲ್ಲಾ ಬೇಕಾಗುತ್ತದೆ. ದೇವಿ ಭಾಗವತದ ಅರ್ಧ ಶ್ಲೋಕ ಹೇಳಿದರೂ, ದೇವಿ ಸಾಕ್ಷಾತ್ಕಾರವಾಗುವುದು ಎನ್ನಲಾಗುತ್ತದೆ. ದೇವಿ ಭಾಗವತವನ್ನು ವ್ಯಾಸ ಮಹರ್ಷಿ, ತನ್ನ ಮಗನಾದ ಶುಕಯೋಗಿಗೆ ಮೊದಲು ಉಪದೇಶ ಮಾಡಿದನಂತೆ. ನಂತರ ಜನಮೆಜೇಯನಿಗೆ ಉಪದೇಶ ಮಾಡಿದರಂತೆ. ಇದರಲ್ಲಿ ಬರುವ ಒಂದೊಂದು ಉಪಾಖ್ಯಾನವೂ ಒಂದೊಂದು ಸಂದೇಶವನ್ನು ನೀಡಿದೆ.