Asianet Suvarna News Asianet Suvarna News

ಕರ್ತವ್ಯ ನೆನಪಿಸುವ ಯಮ ದ್ವಿತೀಯ: ಸಹೋದರ-ಸಹೋದರಿಯ ಪ್ರೀತಿಯ ಸಂಕೇತ!

ಸಹೋದರಿ ಅಣ್ಣ ಅಥವಾ ತಮ್ಮನನ್ನು ಕರೆದು ಪೂಜಿಸುವ ದಿನವೇ ಸಹೋದರ ಬಿದಿಗೆ. ಹಿಂದೂ ಪಂಚಾಂಗದ ಕಾರ್ತಿಕ ಮಾಸದ ಶುಕ್ಲ ಪಕ್ಷದ ಬಿದಿಗೆಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಈ ಹಬ್ಬವನ್ನು ಯಮ ದ್ವಿತೀಯ ಎಂದೇ ಕರೆಯಲಾಗುತ್ತದೆ.

ಈ ಹಬ್ಬದಂದು ಸಹೋದರಿ ತನ್ನ ಸಹೋದರರನ್ನು ಊಟಕ್ಕೆ ಕರೆದು ಅವರಿಷ್ಟವಾದ ಖಾದ್ಯ ತಯಾರಿಸಿ ಬಡಿಸುತ್ತಾಳೆ. ಸಹೋದರನಿಗೆ ಆರತಿ ಎತ್ತಿ, ಹಣೆಗೆ ತಿಲಕವಿಟ್ಟು ಪೂಜಿಸುತ್ತಾಳೆ. ಸಹೋದರಿಯನ್ನು ಸಹೋದರ ರಕ್ಷಿಸುವ ಕರ್ತವ್ಯವನ್ನು ಈ ಹಬ್ಬ ನೆನಪಿಸುತ್ತದೆ. ಅಲ್ಲದೇ ಸಹೋದರಿಯ ಆಶೀರ್ವಾದವೂ ಸಿಗುತ್ತೆ. ಈ ಹಬ್ಬದ ಮಹತ್ವವೇನು? ಹೇಗೆ ಆಚರಿಸುತ್ತಾರೆ? ಇಲ್ಲಿದೆ ಮತ್ತಷ್ಟು ಕುತೂಹಲಕಾರಿ ಮಾಹಿತಿ...

ಸಹೋದರಿ ಅಣ್ಣ ಅಥವಾ ತಮ್ಮನನ್ನು ಕರೆದು ಪೂಜಿಸುವ ದಿನವೇ ಸಹೋದರ ಬಿದಿಗೆ. ಹಿಂದೂ ಪಂಚಾಂಗದ ಕಾರ್ತಿಕ ಮಾಸದ ಶುಕ್ಲ ಪಕ್ಷದ ಬಿದಿಗೆಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಈ ಹಬ್ಬವನ್ನು ಯಮ ದ್ವಿತೀಯ ಎಂದೇ ಕರೆಯಲಾಗುತ್ತದೆ.

ಈ ಹಬ್ಬದಂದು ಸಹೋದರಿ ತನ್ನ ಸಹೋದರರನ್ನು ಊಟಕ್ಕೆ ಕರೆದು ಅವರಿಷ್ಟವಾದ ಖಾದ್ಯ ತಯಾರಿಸಿ ಬಡಿಸುತ್ತಾಳೆ. ಸಹೋದರನಿಗೆ ಆರತಿ ಎತ್ತಿ, ಹಣೆಗೆ ತಿಲಕವಿಟ್ಟು ಪೂಜಿಸುತ್ತಾಳೆ. ಸಹೋದರಿಯನ್ನು ಸಹೋದರ ರಕ್ಷಿಸುವ ಕರ್ತವ್ಯವನ್ನು ಈ ಹಬ್ಬ ನೆನಪಿಸುತ್ತದೆ. ಅಲ್ಲದೇ ಸಹೋದರಿಯ ಆಶೀರ್ವಾದವೂ ಸಿಗುತ್ತೆ. ಈ ಹಬ್ಬದ ಮಹತ್ವವೇನು? ಹೇಗೆ ಆಚರಿಸುತ್ತಾರೆ? ಇಲ್ಲಿದೆ ಮತ್ತಷ್ಟು ಕುತೂಹಲಕಾರಿ ಮಾಹಿತಿ...