Asianet Suvarna News Asianet Suvarna News

ಕೃಷ್ಣನ ಮೇಲೆ ಶಮಂತಕ ಮಣಿ ಕದ್ದ ಆರೋಪ ಬಂದಿದ್ಹೇಗೆ?

ಅಂದು ಭಾದ್ರಪದ ಚೌತಿ. ಶ್ರೀಕೃಷ್ಣ ಅರಮನೆಯಲ್ಲಿ ಹಾಲು ಕರೆಯುತ್ತಿದ್ದ. ಬೆಳ್ಳಿ ತಂಬಿಗೆಯಲ್ಲಿ ಚಂದ್ರನ ಪ್ರತಿಬಿಂಬ ಕಾಣಿಸಿ ಬಿಟ್ಟಿತು. ಸರಿ ಎಂದು ಕೃಷ್ಣ ಅರಮನೆಗೆ ವಾಪಸ್ಸಾಗುತ್ತಾನೆ. ಇದಾದ 6 ತಿಂಗಳ ಬಳಿಕ ಕೃಷ್ಣನ ಮೇಲೆ ಶಮಂತಕ ಮಣಿಯನ್ನು ಕದ್ದ ಆರೋಪ ಬರುತ್ತದೆ.

ಅಂದು ಭಾದ್ರಪದ ಚೌತಿ. ಶ್ರೀಕೃಷ್ಣ ಅರಮನೆಯಲ್ಲಿ ಹಾಲು ಕರೆಯುತ್ತಿದ್ದ. ಬೆಳ್ಳಿ ತಂಬಿಗೆಯಲ್ಲಿ ಚಂದ್ರನ ಪ್ರತಿಬಿಂಬ ಕಾಣಿಸಿ ಬಿಟ್ಟಿತು. ಸರಿ ಎಂದು ಕೃಷ್ಣ ಅರಮನೆಗೆ ವಾಪಸ್ಸಾಗುತ್ತಾನೆ. ಇದಾದ 6 ತಿಂಗಳ ಬಳಿಕ ಕೃಷ್ಣನ ಮೇಲೆ ಶಮಂತಕ ಮಣಿಯನ್ನು ಕದ್ದ ಆರೋಪ ಬರುತ್ತದೆ. ಮುಂದೆ ಕೃಷ್ಣ ಹೇಗೆ ಆರೋಪ ಮುಕ್ತನಾಗುತ್ತಾನೆ? ನೋಡೋಣ ಬನ್ನಿ..!

 

Video Top Stories