ಕೃಷ್ಣನ ಮೇಲೆ ಶಮಂತಕ ಮಣಿ ಕದ್ದ ಆರೋಪ ಬಂದಿದ್ಹೇಗೆ?
ಅಂದು ಭಾದ್ರಪದ ಚೌತಿ. ಶ್ರೀಕೃಷ್ಣ ಅರಮನೆಯಲ್ಲಿ ಹಾಲು ಕರೆಯುತ್ತಿದ್ದ. ಬೆಳ್ಳಿ ತಂಬಿಗೆಯಲ್ಲಿ ಚಂದ್ರನ ಪ್ರತಿಬಿಂಬ ಕಾಣಿಸಿ ಬಿಟ್ಟಿತು. ಸರಿ ಎಂದು ಕೃಷ್ಣ ಅರಮನೆಗೆ ವಾಪಸ್ಸಾಗುತ್ತಾನೆ. ಇದಾದ 6 ತಿಂಗಳ ಬಳಿಕ ಕೃಷ್ಣನ ಮೇಲೆ ಶಮಂತಕ ಮಣಿಯನ್ನು ಕದ್ದ ಆರೋಪ ಬರುತ್ತದೆ.
ಅಂದು ಭಾದ್ರಪದ ಚೌತಿ. ಶ್ರೀಕೃಷ್ಣ ಅರಮನೆಯಲ್ಲಿ ಹಾಲು ಕರೆಯುತ್ತಿದ್ದ. ಬೆಳ್ಳಿ ತಂಬಿಗೆಯಲ್ಲಿ ಚಂದ್ರನ ಪ್ರತಿಬಿಂಬ ಕಾಣಿಸಿ ಬಿಟ್ಟಿತು. ಸರಿ ಎಂದು ಕೃಷ್ಣ ಅರಮನೆಗೆ ವಾಪಸ್ಸಾಗುತ್ತಾನೆ. ಇದಾದ 6 ತಿಂಗಳ ಬಳಿಕ ಕೃಷ್ಣನ ಮೇಲೆ ಶಮಂತಕ ಮಣಿಯನ್ನು ಕದ್ದ ಆರೋಪ ಬರುತ್ತದೆ. ಮುಂದೆ ಕೃಷ್ಣ ಹೇಗೆ ಆರೋಪ ಮುಕ್ತನಾಗುತ್ತಾನೆ? ನೋಡೋಣ ಬನ್ನಿ..!