Asianet Suvarna News Asianet Suvarna News

ಮಗ ಪ್ರಹ್ಲಾದನ ಹರಿಭಕ್ತಿಯನ್ನು ಕಂಡ ತಂದೆ ಹಿರಣ್ಯಕಶ್ಯಪು ಮಾಡಿದ್ದೇನು..?

ಹಿರಣ್ಯ ಕಶ್ಯಪುವಿನ ಮಗ ಪ್ರಹ್ಲಾದ ಅತೀವ ಹರಿಭಕ್ತನಾಗಿರುತ್ತಾರೆ. ಮಾತೆತ್ತಿದ್ದಾರೆ ಹರಿನಾಮ ಸ್ಮರಣೆ ಮಾಡುತ್ತಿರುತ್ತಾನೆ. ಹರಿಯೇ ಸರ್ವೋತ್ತಮನು ಎನ್ನುತ್ತಿರುತ್ತಾನೆ. ಇದರಿಂದ ಕೋಪಗೊಂಡ ಹಿರಣ್ಯ ಕಶ್ಯಪು, ಮಗನನ್ನು ಸಾಯಿಸುವಂತೆ ಭಟರಿಗೆ ಹೇಳುತ್ತಾನೆ. 

ಹಿರಣ್ಯ ಕಶ್ಯಪುವಿನ ಮಗ ಪ್ರಹ್ಲಾದ ಅತೀವ ಹರಿಭಕ್ತನಾಗಿರುತ್ತಾರೆ. ಮಾತೆತ್ತಿದ್ದಾರೆ ಹರಿನಾಮ ಸ್ಮರಣೆ ಮಾಡುತ್ತಿರುತ್ತಾನೆ. ಹರಿಯೇ ಸರ್ವೋತ್ತಮನು ಎನ್ನುತ್ತಿರುತ್ತಾನೆ. ಇದರಿಂದ ಕೋಪಗೊಂಡ ಹಿರಣ್ಯ ಕಶ್ಯಪು, ಮಗನನ್ನು ಸಾಯಿಸುವಂತೆ ಭಟರಿಗೆ ಹೇಳುತ್ತಾನೆ. ಬೇರೆ ಬೇರೆ ರೀತಿಯಲ್ಲಿ ಸಾಯಿಸಲು ಯತ್ನಿಸಿದರೂ ಪ್ರಹ್ಲಾದನಿಗೆ ಏನೂ ಆಗುವುದಿಲ್ಲ. ಕೊನೆಗೆ ಹಿರಣ್ಯ ಕಶ್ಯಪು ಏನು ಮಾಡುತ್ತಾನೆ..? 

ಹಿರಣ್ಯ ಕಶ್ಯಪು ವಿಷ್ಣುದ್ವೇಷಿಯಾಗಿದ್ದರೂ, ವಾಸುದೇವ ಕೃಷ್ಣ ಮೋಕ್ಷ ಕೊಟ್ಟಿದ್ಯಾಕೆ..?

Video Top Stories