ಕಾರ್ತಿಕೇಯನಿಗೆ ಶತ್ರುಗಳನ್ನು ಜಯಿಸಲು ಸಹಾಯ ಮಾಡಿದ್ದು ವರದ ಗಣಪತಿ ವ್ರತ
ಒಮ್ಮೆ ಷಣ್ಮುಖನು ಶಿವ ಪಾರ್ವತಿಯರ ಬಳಿ ಬಂದು, ತಂದೆ, ನಾನು ನಿಮ್ಮಿಂದ ಸಾಕಷ್ಟು ಕಥೆಗಳನ್ನು ಕೇಳಿ ತಿಳಿದುಕೊಂಡಿದ್ದೇನೆ. ಆದರೂ ಸಂತೃಪ್ತಿಯಾಗಿಲ್ಲ. ಕಾರ್ಯಸಿದ್ದಿ ಉಂಟು ಮಾಡುವ ಒಂದು ವ್ರತವನ್ನು ಉಪದೇಶ ಮಾಡಿ ಎಂದು ಕೇಳಿಕೊಳ್ಳುತ್ತಾನೆ.
ಒಮ್ಮೆ ಷಣ್ಮುಖನು ಶಿವ ಪಾರ್ವತಿಯರ ಬಳಿ ಬಂದು, ತಂದೆ, ನಾನು ನಿಮ್ಮಿಂದ ಸಾಕಷ್ಟು ಕಥೆಗಳನ್ನು ಕೇಳಿ ತಿಳಿದುಕೊಂಡಿದ್ದೇನೆ. ಆದರೂ ಸಂತೃಪ್ತಿಯಾಗಿಲ್ಲ. ಕಾರ್ಯಸಿದ್ದಿ ಉಂಟು ಮಾಡುವ, ಪುತ್ರ, ಧನ, ಸಂಪತ್ತುಗಳನ್ನು ವೃದ್ಧಿ ಮಾಡುವ, ಪಾಪವನ್ನು ಹೋಗಲಾಡಿಸುವ, ಮೋಕ್ಷವನ್ನು ಅನುಗ್ರಹಿಸುವ, ಶತ್ರುಗಳನ್ನು ಜಯಿಸುವ ಒಂದು ವ್ರತವನ್ನು ಉಪದೇಶ ಮಾಡಿ ಎಂದು ಕೇಳಿಕೊಳ್ಳುತ್ತಾನೆ. ಆಗ ಪರಮೇಶ್ವರನು, ಮಗು, ವರದ ಗಣಪತಿ ವ್ರತ ಮಾಡು. ಅಂದುಕೊಂಡ ಎಲ್ಲಾ ಕೆಲಸಗಳು ನೆರವೇರುತ್ತವೆ. ಇಷ್ಟಾರ್ಥಗಳು ಸಿದ್ದಿಯಾಗುತ್ತದೆ. ಎಂದು ವರದ ಗಣಪತಿ ವ್ರತದ ಬಗ್ಗೆ ಹೇಳುತ್ತಾ ಹೋಗುತ್ತಾನೆ. ಆ ಕಥೆ ಹೀಗಿದೆ ನೋಡಿ..!