ಮಾರ್ಕಂಡೇಯರ ಭಕ್ತಿಗೆ ಮೆಚ್ಚಿದ ಶಿವ ಪಾರ್ವತಿಯರು ಅನುಗ್ರಹಿಸುವುದು ಹೀಗೆ
ಮಾರ್ಕಂಡೇಯ ಮಹರ್ಷಿಯ ಆಶ್ರಮಕ್ಕೆ ಶಿವ ಪಾರ್ವತಿಯರು ಬರುತ್ತಾರೆ. ಆಗ ಮಾರ್ಕಂಡೇಯರು, ಅವರನ್ನು ಸತ್ಕರಿಸುತ್ತಾರೆ.
ಮಾರ್ಕಂಡೇಯ ಮಹರ್ಷಿಯ ಆಶ್ರಮಕ್ಕೆ ಶಿವ ಪಾರ್ವತಿಯರು ಬರುತ್ತಾರೆ. ಆಗ ಮಾರ್ಕಂಡೇಯರು, ಅವರನ್ನು ಸತ್ಕರಿಸುತ್ತಾರೆ. ಹೀಗೆ ಉಭಯಕುಶಲೋಪರಿ ಬಳಿಕ, ಶಿವ ಮಾರ್ಕಂಡೇಯರಿಗೆ ಹರಸುತ್ತಾನೆ. ಶ್ರೀಹರಿ ಮೇಲಿನ ನಿನ್ನ ಭಕ್ತಿ ಅಜರಾಮರವಾಗಲಿ. ನಿನ್ನ ಉದ್ದೇಶ ನೆರವೇರಲಿ ಎಂದು ಹರಸಿ ಹೊರಟು ಹೋಗುತ್ತಾರೆ.