Asianet Suvarna News Asianet Suvarna News

ಗಣಪತಿಯಿಂದ ರಾಕ್ಷಸ ಸಂಹಾರ; ತಿಳಿಯೋಣ ಬನ್ನಿ ಸಾರ...!

ಅದಿತಿ ದೇವಿ ವರ ಪ್ರಸಾದದಿಂದ ಗಣಪತಿ ಮಗನಾಗಿ ಜನಿಸುತ್ತಾನೆ.  ಆ ಮಗುವಿಗೆ ಮಹೋದ್ಘಟ ಎಂದು ಹೆಸರಿಡಲಾಗುತ್ತದೆ. ಮುಂದೆ ಮಗು ಬೆಳೆದು ದೊಡ್ಡವನಾದ ಬಳಿಕ ಅನೇಕ ರಾಕ್ಷಸರನ್ನು ಸಂಹಾರ ಮಾಡುತ್ತಾನೆ. 

ಅದಿತಿ ದೇವಿ ವರ ಪ್ರಸಾದದಿಂದ ಗಣಪತಿ ಮಗನಾಗಿ ಜನಿಸುತ್ತಾನೆ.  ಆ ಮಗುವಿಗೆ ಮಹೋದ್ಘಟ ಎಂದು ಹೆಸರಿಡಲಾಗುತ್ತದೆ. ಮುಂದೆ ಮಗು ಬೆಳೆದು ದೊಡ್ಡವನಾದ ಬಳಿಕ ಅನೇಕ ರಾಕ್ಷಸರನ್ನು ಸಂಹಾರ ಮಾಡುತ್ತಾನೆ. ರಾಕ್ಷಸ ಉಪಟಳದಿಂದ ಮುಕ್ತಿ ನೀಡುತ್ತಾನೆ. ಈ ಕತೆಯ ಬಗ್ಗೆ ಸವಿಸ್ತಾರವಾಗಿ ನೋಡೋಣ ಬನ್ನಿ..!

 

Video Top Stories