Asianet Suvarna News Asianet Suvarna News

ಮಹಾಭಾರತ ಯುದ್ದದಲ್ಲಿ ಕೌರವನನ್ನು ಗೆದ್ದು, ರಾಜ್ಯ ನಿನಗೆ ಲಭಿಸಲಿ; ಧರ್ಮರಾಯನಿಗೆ ದೇವಿ ಅನುಗ್ರಹ

ವನವಾಸ ಮುಗಿದು ಪುರ ಪ್ರವೇಶ ಮಾಡುವಾಗ ಧರ್ಮರಾಯ ತಾಯಿ ಭಗವತಿಯನ್ನು ಪ್ರಾರ್ಥಿಸುತ್ತಾನೆ. ದೇವಿಯನ್ನು ಬೇರೆ ಬೇರೆ ನಾಮಾವಳಿಗಳಿಂದ ಬೇಡುತ್ತಾನೆ. ಆಗ ತಾಯಿ ಈ ರೀತಿ ಆನುಗ್ರಹಿಸುತ್ತಾಳೆ. 

ವನವಾಸ ಮುಗಿದು ಪುರ ಪ್ರವೇಶ ಮಾಡುವಾಗ ಧರ್ಮರಾಯ ತಾಯಿ ಭಗವತಿಯನ್ನು ಪ್ರಾರ್ಥಿಸುತ್ತಾನೆ. ದೇವಿಯನ್ನು ಬೇರೆ ಬೇರೆ ನಾಮಾವಳಿಗಳಿಂದ ಬೇಡುತ್ತಾನೆ. ಆಗ ತಾಯಿ ಈ ರೀತಿ ಆನುಗ್ರಹಿಸುತ್ತಾಳೆ. ಧರ್ಮರಾಯ, ಶೀಘ್ರದಲ್ಲೇ ಯುದ್ಧ ಸಂಭವಿಸುತ್ತದೆ. ಕೌರವರ ಸೇನೆಯನ್ನು ಜಯಿಸುತ್ತೀಯ. ರಾಜ್ಯದಲ್ಲಿ ಶತ್ರುಗಳು ಇಲ್ಲದಂತೆ ಮಾಡುತ್ತೀಯ. ನನ್ನ ಅನುಗ್ರಹದಿಂದ ನಿನಗೆ ಸುಖ, ಆರೋಗ್ಯಗಳು ಲಭಿಸುತ್ತದೆ ಎಂದು ಆಶೀರ್ವದಿಸುತ್ತಾಳೆ. 

ಮಾಯಾಶಕ್ತಿಯಿಂದ ಕುಂತಿ, ಗಾಂಧಾರಿಗೆ ಕುಟುಂಬ ದರ್ಶನ ಮಾಡಿಸಿದ ಜಗನ್ಮಾತೆ
 

Video Top Stories