Asianet Suvarna News Asianet Suvarna News

ಗಣೇಶ ಚತುರ್ಥಿ ವಿಶೇಷ: ಆನಂದ ವಿನಾಯಕನ ಪೂಜೆ ಇಲ್ಲಿ ನೋಡಿ

ಬೆಂಗಳೂರಿನ ನವರತ್ನ ಅಗ್ರಹಾರದ ಮಹರ್ಷಿ ಮಂದಿರಲ್ಲಿ ಆಚರಿಸಲಾಗುತ್ತಿದೆ. ಗಣಪತಿ ಹಬ್ಬವನ್ನು ಎಲ್ಲರೂ ಆಚರಿಸುತ್ತಾರೆ. ಇಲ್ಲಿ ನೋಡಿ ಗಣೇಶ ಹಬ್ಬದ ಆಚರಣೆ ವೀಡಿಯೋ

ಗಣೇಶ ಚತುರ್ಥಿ ದೇಶಾದ್ಯಂತ ಎಲ್ಲರನ್ನೂ ಒಗ್ಗೂಡಿಸಿ ನಡೆಸುವ ಹಬ್ಬ. ಬೆಂಗಳೂರಿನ ನವರತ್ನ ಅಗ್ರಹಾರದ ಮಹರ್ಷಿ ಮಂದಿರಲ್ಲಿ ಆಚರಿಸಲಾಗುತ್ತಿದೆ. ವಾದ್ಯ ಸಮೇತ ಗಣೇಶನನ್ನು ಆನೆಯ ಮೇಲೆ ಕೂರಿಸಿ ಕರೆತರಲಾಗುತ್ತದೆ.

ಗೋಕರ್ಣ ಮಹಾಗಣಪತಿ ದೇವಾಲಯಕ್ಕೆ ಒಮ್ಮೆಯಾದರೂ ಭೇಟಿ ನೀಡಬೇಕು!

ಗಣೇಶನಿಗೆ ಆರತಿ ಮಾಡಿ ಚೆಂಡೆ ವಾದ್ಯದ ಮೂಲಕ ಮಂದಿರದೊಳಗೆ ಕರೆ ತರಲಾಗುತ್ತದೆ. ಗಣಪತಿ ಹಬ್ಬವನ್ನು ಎಲ್ಲರೂ ಆಚರಿಸುತ್ತಾರೆ. ಇಲ್ಲಿ ನೋಡಿ ಗಣೇಶ ಹಬ್ಬದ ಆಚರಣೆ ವೀಡಿಯೋ

Video Top Stories