ಜಾತಿ, ಧರ್ಮ ಭೇದವನ್ನು ಖಂಡಿಸುವುದು ಇತ್ತೀಚಿಗೆ ಹುಟ್ಟಿಕೊಂಡ ಕ್ರಾಂತಿಯಲ್ಲ!
ಜಾತಿ, ಧರ್ಮ ಭೇದವನ್ನು ಖಂಡಿಸುವುದು ಇತ್ತೀಚಿಗೆ ಹುಟ್ಟಿಕೊಂಡ ಕ್ರಾಂತಿಯಲ್ಲ. ನಮ್ಮ ಪುರಾಣಗಳಲ್ಲೂ ಇದರ ಉಲ್ಲೇಖವನ್ನು ಕಾಣಬಹುದಾಗಿದೆ. ನಾವು ಬಾಯಲ್ಲಿ ಜಾತಿ, ಧರ್ಮ ಭೇದವನ್ನು ಖಂಡಿಸುತ್ತಾ, ಅದನ್ನೇ ಆಚರಿಸುತ್ತೇವೆ. ಮನುಷ್ಯ ಜಾತಿಯೊಂದೇ ನಿಜವಾದ ಜಾತಿ ಎಂಬುದನ್ನು ನಾವು ಅರಿತುಕೊಳ್ಳಬೇಕಿದೆ. ಇದನ್ನು ಪೌರಾಣಕ ದೃಷ್ಟಾಂತದ ಮೂಲಕ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿಕೊಟ್ಟಿದ್ದಾರೆ. ಇಲ್ಲಿದೆ ನೋಡಿ!
ಜಾತಿ, ಧರ್ಮ ಭೇದವನ್ನು ಖಂಡಿಸುವುದು ಇತ್ತೀಚಿಗೆ ಹುಟ್ಟಿಕೊಂಡ ಕ್ರಾಂತಿಯಲ್ಲ. ನಮ್ಮ ಪುರಾಣಗಳಲ್ಲೂ ಇದರ ಉಲ್ಲೇಖವನ್ನು ಕಾಣಬಹುದಾಗಿದೆ. ನಾವು ಬಾಯಲ್ಲಿ ಜಾತಿ, ಧರ್ಮ ಭೇದವನ್ನು ಖಂಡಿಸುತ್ತಾ, ಅದನ್ನೇ ಆಚರಿಸುತ್ತೇವೆ. ಮನುಷ್ಯ ಜಾತಿಯೊಂದೇ ನಿಜವಾದ ಜಾತಿ ಎಂಬುದನ್ನು ನಾವು ಅರಿತುಕೊಳ್ಳಬೇಕಿದೆ. ಇದನ್ನು ಪೌರಾಣಕ ದೃಷ್ಟಾಂತದ ಮೂಲಕ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿಕೊಟ್ಟಿದ್ದಾರೆ. ಇಲ್ಲಿದೆ ನೋಡಿ!
ಮನುಷ್ಯನಿಗೆ ಎಷ್ಟು ಸಿಕ್ಕಿದರೂ ತೃಪ್ತಿ ಮಾತ್ರ ಇರುವುದಿಲ್ಲ: ಗಣಪತಿ ಸಚ್ಚಿದಾನಂದ ಸ್ವಾಮೀಜಿ