Asianet Suvarna News Asianet Suvarna News

ಒಬ್ಬರು ಮಾಡುವ ತಪ್ಪಿನಿಂದ ಎಲ್ಲರೂ ಪರಿತಪಿಸಬೇಕಾಗುತ್ತದೆ..!

ಕೆಲವು ಸಲ ತಪ್ಪು ಮಾಡುವವರು ಒಬ್ಬರಾದರೆ ಅದರ ಫಲ ಅನುಭವಿಸುವವರು ಇನ್ನೊಬ್ಬರಾಗಿರುತ್ತಾರೆ. ಪ್ರಪಂಚದಲ್ಲಿ ಒಳ್ಳೆಯವರು, ಕೆಟ್ಟವರು ಎಂಬ ಎರಡು ವಿಧದ ಜನ ಇರ್ತಾರೆ. ಒಳ್ಳೆಯವರು ಮಾಡುವ ಒಳ್ಳೆಯ ಕೆಲಸಗಳು ಯಾವಾಗಲೂ ಬೇರೆಯವರಿಗೆ ಒಳಿತನ್ನೇ ಮಾಡುತ್ತಿರುತ್ತದೆ. ಅದೇ ರೀತಿ ಕೆಟ್ಟವರು ಮಾಡುವ ಕೆಲಸಗಳು ಅವರಿಗೆ ಮಾತ್ರವಲ್ಲ ಬೇರೆಯವರಿಗೂ ತೊಂದರೆಯಾಗುತ್ತದೆ. 

ಕೆಲವು ಸಲ ತಪ್ಪು ಮಾಡುವವರು ಒಬ್ಬರಾದರೆ ಅದರ ಫಲ ಅನುಭವಿಸುವವರು ಇನ್ನೊಬ್ಬರಾಗಿರುತ್ತಾರೆ. ಪ್ರಪಂಚದಲ್ಲಿ ಒಳ್ಳೆಯವರು, ಕೆಟ್ಟವರು ಎಂಬ ಎರಡು ವಿಧದ ಜನ ಇರ್ತಾರೆ. ಒಳ್ಳೆಯವರು ಮಾಡುವ ಒಳ್ಳೆಯ ಕೆಲಸಗಳು ಯಾವಾಗಲೂ ಬೇರೆಯವರಿಗೆ ಒಳಿತನ್ನೇ ಮಾಡುತ್ತಿರುತ್ತದೆ. ಅದೇ ರೀತಿ ಕೆಟ್ಟವರು ಮಾಡುವ ಕೆಲಸಗಳು ಅವರಿಗೆ ಮಾತ್ರವಲ್ಲ ಬೇರೆಯವರಿಗೂ ತೊಂದರೆಯಾಗುತ್ತದೆ. ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ ನೋಡಿ..!

ಎಲ್ಲಾ ದಾನಗಳಿಗಿಂತ ವಿದ್ಯಾದಾನ, ಅನ್ನದಾನ ಬಹಳ ಮುಖ್ಯ..!

Video Top Stories