Asianet Suvarna News Asianet Suvarna News

'ಒಳ್ಳೆಯ ಮಿತ್ರನಿಗೆ ದ್ರೋಹ ಮಾಡಬಾರದು, ಉಪಕಾರ ಮಾಡಿದವರನ್ನು ಮರೆಯಬಾರದು'

ಒಳ್ಳೆಯ ಮಿತ್ರನಿಗೆ ದ್ರೋಹ ಮಾಡಬಾರದು, ಉಪಕಾರ ಮಾಡಿದವರನ್ನು ಮರೆಯಬಾರದು. ಸ್ತ್ರೀಯರನ್ನು ಹಿಂಸೆ ಮಾಡಿದರೆ ಆ ಪಾಪಕ್ಕೆ ಪ್ರಾಯಶ್ಚಿತ ಇಲ್ಲ. ನಾವು ಮಾಡುವ ಕೆಲಸದಿಂದ ಮಾತ್ರ ಅಲ್ಲ, ನಮ್ಮ ಆಲೋಚನೆಗಳು, ಮಾತುಗಳಿಂದಲೂ ಫಲಗಳು ಸಿಗುತ್ತವ. ಇವುಗಳನ್ನು ಪುಣ್ಯಕರ್ಮಗಳು, ಪಾಪಕರ್ಮಗಳು ಎನ್ನುತ್ತಾರೆ. ಈ ಪಾಪ, ಪುಣ್ಯಗಳು ಈ ಜನ್ಮ ಮಾತ್ರವಲ್ಲ, ಮುಂದಿನ ಜನ್ಮಕ್ಕೂ ಬರುತ್ತವೆ. ಹಾಗಾಗಿ ಆದಷ್ಟು ಒಳ್ಳೆಯ ಕೆಲಸಗಳನ್ನು ಮಾಡೋಣ ಎಂದು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಇಲ್ಲಿದೆ ನೋಡಿ..!

ಒಳ್ಳೆಯ ಮಿತ್ರನಿಗೆ ದ್ರೋಹ ಮಾಡಬಾರದು, ಉಪಕಾರ ಮಾಡಿದವರನ್ನು ಮರೆಯಬಾರದು. ಸ್ತ್ರೀಯರನ್ನು ಹಿಂಸೆ ಮಾಡಿದರೆ ಆ ಪಾಪಕ್ಕೆ ಪ್ರಾಯಶ್ಚಿತ ಇಲ್ಲ. ನಾವು ಮಾಡುವ ಕೆಲಸದಿಂದ ಮಾತ್ರ ಅಲ್ಲ, ನಮ್ಮ ಆಲೋಚನೆಗಳು, ಮಾತುಗಳಿಂದಲೂ ಫಲಗಳು ಸಿಗುತ್ತವ. ಇವುಗಳನ್ನು ಪುಣ್ಯಕರ್ಮಗಳು, ಪಾಪಕರ್ಮಗಳು ಎನ್ನುತ್ತಾರೆ. ಈ ಪಾಪ, ಪುಣ್ಯಗಳು ಈ ಜನ್ಮ ಮಾತ್ರವಲ್ಲ, ಮುಂದಿನ ಜನ್ಮಕ್ಕೂ ಬರುತ್ತವೆ. ಹಾಗಾಗಿ ಆದಷ್ಟು ಒಳ್ಳೆಯ ಕೆಲಸಗಳನ್ನು ಮಾಡೋಣ ಎಂದು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಇಲ್ಲಿದೆ ನೋಡಿ..!

ಮಧುರವಾದ, ಪ್ರೀತಿಯ ಮಾತುಗಳನ್ನಾಡುವುದು ಒಂದು ಕಲೆ: ಗಣಪತಿ ಸಚ್ಚಿದಾನಂದ ಸ್ವಾಮೀಜಿ