Asianet Suvarna News Asianet Suvarna News

ವನವಾಸ ಮುಗಿದು ಪುರ ಪ್ರವೇಶ ಮಾಡುವಾಗ ಧರ್ಮರಾಯ ಭಗವತಿಯನ್ನು ಪ್ರಾರ್ಥಿಸುವುದು ಹೀಗೆ

ಪರೀಕ್ಷಿತ ಮಹಾರಾಜ ಪರಮ ಧಾರ್ಮಿಕನಾದ ರಾಜಋಷಿ. ತಾನು ಪಾಂಡವರ ಹಾಗೆ ಸತ್ಯ, ಧರ್ಮದಿಂದ ರಾಜ್ಯಾಡಳಿತ ಮಾಡಬೇಕು ಅಂತ ನಿರ್ಧರಿಸುತ್ತಾನೆ. ಪಾಂಡವರಿಗೆ ದೇವಿಯ ಅನುಗ್ರಹ ಹೇಗಾಯ್ತು..? ದೇವಿಯ ಉಪಾಸನೆ ಮಾಡುವುದು ಹೇಗೆಂಬ ಪ್ರಶ್ನೆ ಉಂಟಾಯಿತು.

ಪರೀಕ್ಷಿತ ಮಹಾರಾಜ ಪರಮ ಧಾರ್ಮಿಕನಾದ ರಾಜಋಷಿ. ತಾನು ಪಾಂಡವರ ಹಾಗೆ ಸತ್ಯ, ಧರ್ಮದಿಂದ ರಾಜ್ಯಾಡಳಿತ ಮಾಡಬೇಕು ಅಂತ ನಿರ್ಧರಿಸುತ್ತಾನೆ. ಪಾಂಡವರಿಗೆ ದೇವಿಯ ಅನುಗ್ರಹ ಹೇಗಾಯ್ತು..? ದೇವಿಯ ಉಪಾಸನೆ ಮಾಡುವುದು ಹೇಗೆಂಬ ಪ್ರಶ್ನೆ ಉಂಟಾಯಿತು. ವನವಾಸ ಮುಗಿದು ಪುರ ಪ್ರವೇಶ ಮಾಡುವಾಗ ಧರ್ಮರಾಯ ತಾಯಿ ಭಗವತಿಯನ್ನು ಪ್ರಾರ್ಥಿಸುತ್ತಾನೆ. ದೇವಿಯನ್ನು ಬೇರೆ ಬೇರೆ ನಾಮಾವಳಿಗಳಿಂದ ಬೇಡುತ್ತಾನೆ. ಹೀಗೆ ಕತೆ ಮುಂದುವರೆಯುತ್ತದೆ. 

ಮಾಯಾಶಕ್ತಿಯಿಂದ ಕುಂತಿ, ಗಾಂಧಾರಿಗೆ ಕುಟುಂಬ ದರ್ಶನ ಮಾಡಿಸಿದ ಜಗನ್ಮಾತೆ

Video Top Stories