Asianet Suvarna News Asianet Suvarna News

ಸುಮಲತಾ ಸುದೀಪ್ ನಡುವೆ ಹುಳಿ ಹಿಂಡಿದ್ಯಾರು?

ಕನ್ನಡ ಚಿತ್ರರಂಗವೇ ಒಂದು ಕುಟುಂಬ. ಆ ಕುಟುಂಬದಲ್ಲಿ ಪ್ರತಿಯೊಬ್ಬರು ಅಣ್ಣ-ತಮ್ಮಂದಿರಂತೆ ಇರುತ್ತೇವೆ ಎಂದು ಸ್ಟಾರ್‌ಗಳು ಹೇಳುತ್ತಲೇ ಇರುತ್ತಾರೆ. ಇದರ ನಡುವೆ ಮಂಡ್ಯ ಸಂಸದೆ ಹಾಗೂ ಕಿಚ್ಚ ಸುದೀಪ್ ನಡುವೆ ಯಾರೋ ಕಿಡಿಗೇಡಿಗಳು ಮನಸ್ತಾಪ ತಂದಿಡುವ ಕೆಲಸ ಮಾಡಿದ್ದಾರೆ. ಸುಮಲತಾ ಹಾಗೂ ಸುದೀಪ್ ಇದುವರೆಗೂ ಅಕ್ಕ-ತಮ್ಮ ಬಾಂಧವ್ಯ ಕಾಪಾಡಿಕೊಂಡು ಬಂದಿದ್ದಾರೆ. ಅಂತದ್ರಲ್ಲಿ ಹುಳಿ ಹಿಂಡಲು ಬಂದಾಗ ಸುಮಲತಾ ಸುಮ್ಮನಿರುತ್ತಾರಾ? ಅಂತಾ ಕೆಲಸ ಮಾಡಿದವರಿಗೆ ಸುಮಲತಾ ಕೊಟ್ಟ ಉತ್ತರ ಹೀಗಿದೆ ನೋಡಿ.

ಕನ್ನಡ ಚಿತ್ರರಂಗವೇ ಒಂದು ಕುಟುಂಬ. ಆ ಕುಟುಂಬದಲ್ಲಿ ಪ್ರತಿಯೊಬ್ಬರು ಅಣ್ಣ-ತಮ್ಮಂದಿರಂತೆ ಇರುತ್ತೇವೆ ಎಂದು ಸ್ಟಾರ್‌ಗಳು ಹೇಳುತ್ತಲೇ ಇರುತ್ತಾರೆ. ಇದರ ನಡುವೆ ಮಂಡ್ಯ ಸಂಸದೆ ಹಾಗೂ ಕಿಚ್ಚ ಸುದೀಪ್ ನಡುವೆ ಯಾರೋ ಕಿಡಿಗೇಡಿಗಳು ಮನಸ್ತಾಪ ತಂದಿಡುವ ಕೆಲಸ ಮಾಡಿದ್ದಾರೆ. ಸುಮಲತಾ ಹಾಗೂ ಸುದೀಪ್ ಇದುವರೆಗೂ ಅಕ್ಕ-ತಮ್ಮ ಬಾಂಧವ್ಯ ಕಾಪಾಡಿಕೊಂಡು ಬಂದಿದ್ದಾರೆ. ಅಂತದ್ರಲ್ಲಿ ಹುಳಿ ಹಿಂಡಲು ಬಂದಾಗ ಸುಮಲತಾ ಸುಮ್ಮನಿರುತ್ತಾರಾ? ಅಂತಾ ಕೆಲಸ ಮಾಡಿದವರಿಗೆ ಸುಮಲತಾ ಕೊಟ್ಟ ಉತ್ತರ ಹೀಗಿದೆ ನೋಡಿ.