Asianet Suvarna News Asianet Suvarna News

ಮುಗಿದಿಲ್ವಾ ಮುನಿಸು? ಕುಮಾರಣ್ಣನ ಊರಿನಲ್ಲಿ ಡಿ ಬಾಸ್ ಬ್ಯಾನ್!

ದರ್ಶನ್ , ಯಶ್ ಮೇಲೆ ದೇವೇಗೌಡರ ಕುಟುಂಬಕ್ಕೆ ಇನ್ನೂ ಮುನಿಸು ಕಡಿಮೆಯಾದಂತೆ ಕಾಣಿಸುತ್ತಿಲ್ಲ. ರಾಮನಗರದಲ್ಲಿ ಜೆಡಿಎಸ್ ಸಮಾರಂಭವನ್ನು ಆಯೋಜಿಸಿತ್ತು. ಈ ಸಮಾರಂಭದಲ್ಲಿ ದರ್ಶನ್ ಹಾಡು ಹಾಡುವಂತೆ ಅಭಿಮಾನಿಗಳು ವಿಜಯ್ ಪ್ರಕಾಶ್ ಗೆ ಒತ್ತಾಯಿಸಿದರು. ಆದರೆ ಅವರು ಹಾಡಲಿಲ್ಲ. ಇದಕ್ಕೆ ದರ್ಶನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. 

ದರ್ಶನ್ , ಯಶ್ ಮೇಲೆ ದೇವೇಗೌಡರ ಕುಟುಂಬಕ್ಕೆ ಇನ್ನೂ ಮುನಿಸು ಕಡಿಮೆಯಾದಂತೆ ಕಾಣಿಸುತ್ತಿಲ್ಲ. ರಾಮನಗರದಲ್ಲಿ ಜೆಡಿಎಸ್ ಸಮಾರಂಭವನ್ನು ಆಯೋಜಿಸಿತ್ತು. ಈ ಸಮಾರಂಭದಲ್ಲಿ ದರ್ಶನ್ ಹಾಡು ಹಾಡುವಂತೆ ಅಭಿಮಾನಿಗಳು ವಿಜಯ್ ಪ್ರಕಾಶ್ ಗೆ ಒತ್ತಾಯಿಸಿದರು. ಆದರೆ ಅವರು ಹಾಡಲಿಲ್ಲ. ಇದಕ್ಕೆ ದರ್ಶನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. 

Video Top Stories