Asianet Suvarna News Asianet Suvarna News

ಯಶ್ ದುರಾದೃಷ್ಟ; ವಿಜಯ ದೇವರಕೊಂಡ ಕೈ ಸೇರಿದ ಚಿತ್ರ!

ರಾಕಿಂಗ್ ಸ್ಟಾರ್ ಯಶ್ ಜಾಗಕ್ಕೆ ವಿಜಯ್ ದೇವರಕೊಂಡ! ಏನಿದು? ಯಶ್‌ರಿಂದಲೇ ಸಿನಿಮಾ ಆಡಿಯೋ ಲಾಂಚ್ ಮಾಡಿಸಿಕೊಂಡು ಅವರಿಗೇ ಅನ್ಯಾಯ ಆಯ್ತಾ? ಕೆಲವು ದಿನಗಳ ಹಿಂದೆ ಯಶ್ ಪುರಿ ಜಗನ್ನಾಥ್ ನಿರ್ದೇಶನದ ‘ಜನ ಗಣ ಮನ’ ಚಿತ್ರದಲ್ಲಿ ನಟಿಸುತ್ತಾರೆಂದು ಗಾಂಧಿ ನಗರದಲ್ಲಿ ಭಾರೀ ಸುದ್ದಿಯಾಗಿತ್ತು. ಆದರೆ ಅದಕ್ಕೆ ಚಿತ್ರ ತಂಡವೇ ಸ್ಪಷ್ಟನೆ ನೀಡಿದ್ದು, ಹೀರೋ ಯಶ್ ಅಲ್ಲ ಡಿಯರ್ ಕಾಮ್ರೆಡ್ ಖ್ಯಾತಿಯ ವಿಜಯ ದೇವರಕೊಂಡ ಎಂದು ಸ್ಪಷ್ಟಪಡಿಸಿದೆ.

ರಾಕಿಂಗ್ ಸ್ಟಾರ್ ಯಶ್ ಜಾಗಕ್ಕೆ ವಿಜಯ್ ದೇವರಕೊಂಡ! ಏನಿದು? ಯಶ್‌ರಿಂದಲೇ ಸಿನಿಮಾ ಆಡಿಯೋ ಲಾಂಚ್ ಮಾಡಿಸಿಕೊಂಡು ಅವರಿಗೇ ಅನ್ಯಾಯ ಆಯ್ತಾ? ಕೆಲವು ದಿನಗಳ ಹಿಂದೆ ಯಶ್ ಪುರಿ ಜಗನ್ನಾಥ್ ನಿರ್ದೇಶನದ ‘ಜನ ಗಣ ಮನ’ ಚಿತ್ರದಲ್ಲಿ ನಟಿಸುತ್ತಾರೆಂದು ಗಾಂಧಿ ನಗರದಲ್ಲಿ ಭಾರೀ ಸುದ್ದಿಯಾಗಿತ್ತು. ಆದರೆ ಅದಕ್ಕೆ ಚಿತ್ರ ತಂಡವೇ ಸ್ಪಷ್ಟನೆ ನೀಡಿದ್ದು, ಹೀರೋ ಯಶ್ ಅಲ್ಲ ಡಿಯರ್ ಕಾಮ್ರೆಡ್ ಖ್ಯಾತಿಯ ವಿಜಯ ದೇವರಕೊಂಡ ಎಂದು ಸ್ಪಷ್ಟಪಡಿಸಿದೆ.