Asianet Suvarna News Asianet Suvarna News

ಎಚ್‌ಡಿಕೆ ವಿರುದ್ಧ ಜಮೀರ್ ಠೀಕಾಬಾಂಬ್ ! ಮಂಡ್ಯದಲ್ಲಿ ಸಿಎಂ ಎಡವಿದ್ದೆಲ್ಲಿ?

ಮಂಡ್ಯ ಲೋಕಸಭೆಗೆ ಮತದಾನ ಮುಗಿದ್ದಿದ್ದರೂ, ಲೆಕ್ಕಾಚಾರ, ವಿಶ್ಲೇಷಣೆ ಮುಂದುವರಿದಿದೆ. ಈಗ ಮೈತ್ರಿ ಸರ್ಕಾರದ ಸಚಿವರೇ  ಎಚ್.ಡಿ. ಕುಮಾರಸ್ವಾಮಿ ಮಂಡ್ಯದಲ್ಲಿ ಮಾಡಿದ ತಪ್ಪನ್ನು ಬಹಿರಂಗಪಡಿಸಿದ್ದಾರೆ. ಹಾಗಾದ್ರೆ ಎಚ್‌ಡಿಕೆಯಿಂದ ಸಂಭವಿಸಿದ ಪ್ರಮಾದ ಯಾವುದು? 

ಮಂಡ್ಯ ಲೋಕಸಭೆಗೆ ಮತದಾನ ಮುಗಿದ್ದಿದ್ದರೂ, ಲೆಕ್ಕಾಚಾರ, ವಿಶ್ಲೇಷಣೆ ಮುಂದುವರಿದಿದೆ. ಈಗ ಮೈತ್ರಿ ಸರ್ಕಾರದ ಸಚಿವರೇ  ಎಚ್.ಡಿ. ಕುಮಾರಸ್ವಾಮಿ ಮಂಡ್ಯದಲ್ಲಿ ಮಾಡಿದ ತಪ್ಪನ್ನು ಬಹಿರಂಗಪಡಿಸಿದ್ದಾರೆ. ಹಾಗಾದ್ರೆ ಎಚ್‌ಡಿಕೆಯಿಂದ ಸಂಭವಿಸಿದ ಪ್ರಮಾದ ಯಾವುದು? 

Video Top Stories