Asianet Suvarna News Asianet Suvarna News

ಮಂಡ್ಯ ’ಮಹಾಶಕ್ತಿ’ ಒಲಿಯುವುದು ನಿಖಿಲ್‌ಗಾ? ಸುಮಲತಾಗಾ?

ಲೋಕಸಭಾ ಚುನಾವಣೆಯಲ್ಲಿ ಭಾರೀ ಗಮನ ಸೆಳೆದಿದ್ದ ಮಂಡ್ಯ ಚುನಾವಣೆ ಮುಗಿದಿದೆ. ವಿಜಯಲಕ್ಷ್ಮೀ ಒಲಿಯುವುದು ನಿಖಿಲ್ ಕುಮಾರಸ್ವಾಮಿಗಾ? ಸುಮಲತಾಗಾ ಎಂಬುದು ಈಗಿರುವ ಕುತೂಹಲ. ಮೇ. 23 ಕ್ಕೆ ಫಲಿತಾಂಶ ಹೊರ ಬೀಳಲಿದೆ. ಮಂಡ್ಯದಲ್ಲಿ ಈ ’ಮಹಾಶಕ್ತಿ’ ಯನ್ನು ಒಲಿಸಿಕೊಂಡವರು ಗೆಲುವು ಸಾಧಿಸೋದು ಪಕ್ಕಾ ಎನ್ನಲಾಗುತ್ತಿದೆ. ಹಾಗಾದ್ರೆ ಅದ್ಯಾವ ಶಕ್ತಿ? ಈ ವಿಡಿಯೋ ನೋಡಿ. 

ಲೋಕಸಭಾ ಚುನಾವಣೆಯಲ್ಲಿ ಭಾರೀ ಗಮನ ಸೆಳೆದಿದ್ದ ಮಂಡ್ಯ ಚುನಾವಣೆ ಮುಗಿದಿದೆ. ವಿಜಯಲಕ್ಷ್ಮೀ ಒಲಿಯುವುದು ನಿಖಿಲ್ ಕುಮಾರಸ್ವಾಮಿಗಾ? ಸುಮಲತಾಗಾ ಎಂಬುದು ಈಗಿರುವ ಕುತೂಹಲ. ಮೇ. 23 ಕ್ಕೆ ಫಲಿತಾಂಶ ಹೊರ ಬೀಳಲಿದೆ. ಮಂಡ್ಯದಲ್ಲಿ ಈ ’ಮಹಾಶಕ್ತಿ’ ಯನ್ನು ಒಲಿಸಿಕೊಂಡವರು ಗೆಲುವು ಸಾಧಿಸೋದು ಪಕ್ಕಾ ಎನ್ನಲಾಗುತ್ತಿದೆ. ಹಾಗಾದ್ರೆ ಅದ್ಯಾವ ಶಕ್ತಿ? ಈ ವಿಡಿಯೋ ನೋಡಿ. 

Video Top Stories