Asianet Suvarna News Asianet Suvarna News

ಬಳ್ಳಾರಿ ಔಟ್ ಆಫ್ ಕಂಟ್ರೋಲ್! ನಡೆಯದ ಡಿಕೆಶಿ ಆಟ?

ಕಳೆದ ಲೋಕಸಭಾ ಉಪ-ಚುನಾವಣೆ ಸಂದರ್ಭದಲ್ಲಿ ಬಳ್ಳಾರಿ ಕಾಂಗ್ರೆಸ್ ಐಕ್ಯತೆಗೆ ಸಾಕ್ಷಿಯಾಗಿತ್ತು. ಆದರೆ ಈಗ ಅಲ್ಲಿನ ಸನ್ನಿವೇಶ  ಬದಲಾಗಿದೆ. ಶಾಸಕರು ಹೈಕಂಆಂಡ್ ವಿರುದ್ಧ ಮುನಿಸಿಕೊಂಡಿದ್ದಾರೆ. ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಆಟ ನಡೆಯುತ್ತಿಲ್ಲ ಎನ್ನಲಾಗಿದ್ದು, ಮೈತ್ರಿಕೂಟ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಏಕಾಂಗಿಯಾಗಿದ್ದಾರೆ.
 

ಕಳೆದ ಲೋಕಸಭಾ ಉಪ-ಚುನಾವಣೆ ಸಂದರ್ಭದಲ್ಲಿ ಬಳ್ಳಾರಿ ಕಾಂಗ್ರೆಸ್ ಐಕ್ಯತೆಗೆ ಸಾಕ್ಷಿಯಾಗಿತ್ತು. ಆದರೆ ಈಗ ಅಲ್ಲಿನ ಸನ್ನಿವೇಶ  ಬದಲಾಗಿದೆ. ಶಾಸಕರು ಹೈಕಂಆಂಡ್ ವಿರುದ್ಧ ಮುನಿಸಿಕೊಂಡಿದ್ದಾರೆ. ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಆಟ ನಡೆಯುತ್ತಿಲ್ಲ ಎನ್ನಲಾಗಿದ್ದು, ಮೈತ್ರಿಕೂಟ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಏಕಾಂಗಿಯಾಗಿದ್ದಾರೆ.
 

Video Top Stories