ತುಮಕೂರಿನಲ್ಲಿ ಮತ್ತೆ ಅಸಮಾಧಾನ ಸ್ಫೋಟ; ಕೈ ನಾಯಕರಿಗೆ ಎಚ್ಚರಿಕೆ!
’ತುಮಕೂರು ‘ದೇವೇಗೌಡಮಯ’ವಾಗುತ್ತೆ, ನಾಟ್ ಮಾಯ’ ಎಂದು ವಿಶ್ವಾಸ ವ್ಯಕ್ತಪಡಿಸುವ ಜೊತೆ, ಕಾಂಗ್ರೆಸ್ ನಾಯಕ ಕೆ.ಎನ್. ರಾಜಣ್ಣ ಕಾಂಗ್ರೆಸ್ ಹೈಕಮಾಂಡ್ಗೇ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ರಾಜಣ್ಣ ಏನು ಹೇಳಿದ್ದಾರೆ ನೋಡಿ...
’ತುಮಕೂರು ‘ದೇವೇಗೌಡಮಯ’ವಾಗುತ್ತೆ, ನಾಟ್ ಮಾಯ’ ಎಂದು ವಿಶ್ವಾಸ ವ್ಯಕ್ತಪಡಿಸುವ ಜೊತೆ, ಕಾಂಗ್ರೆಸ್ ನಾಯಕ ಕೆ.ಎನ್. ರಾಜಣ್ಣ ಕಾಂಗ್ರೆಸ್ ಹೈಕಮಾಂಡ್ಗೇ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ರಾಜಣ್ಣ ಏನು ಹೇಳಿದ್ದಾರೆ ನೋಡಿ...