Asianet Suvarna News Asianet Suvarna News

ಕೊನೆಗೂ ಪ್ರಚಾರ ಕಣಕ್ಕಿಳಿದ ತೇಜಸ್ವಿನಿ; ಮೋದಿಗಾಗಿ ಮತಯಾಚನೆ

ಬೆಂಗಳೂರು ದಕ್ಷಿಣ ಟಿಕೆಟ್ ಕೈತಪ್ಪಿದ ವಿಚಾರವಾಗಿ ಪಕ್ಷದಿಂದ ಮುನಿಸಿಕೊಂಡಿದ್ದ ತೇಜಸ್ವಿನಿ ಅನಂತ್ ಕುಮಾರ್, ಕೊನೆಗೂ ಪ್ರಚಾರ ಕಣಕ್ಕಿಳಿದಿದ್ದಾರೆ. ನಾಯಕರು ಅಥವಾ ಅಭ್ಯರ್ಥಿ  ಇಲ್ಲದೇ, ತೇಜಸ್ವಿನಿ ಏಕಾಂಗಿಯಾಗಿ ಮೋದಿ ಪರ ಮತಯಾಚನೆ ನಡೆಸಿದ್ದಾರೆ.

ಬೆಂಗಳೂರು ದಕ್ಷಿಣ ಟಿಕೆಟ್ ಕೈತಪ್ಪಿದ ವಿಚಾರವಾಗಿ ಪಕ್ಷದಿಂದ ಮುನಿಸಿಕೊಂಡಿದ್ದ ತೇಜಸ್ವಿನಿ ಅನಂತ್ ಕುಮಾರ್, ಕೊನೆಗೂ ಪ್ರಚಾರ ಕಣಕ್ಕಿಳಿದಿದ್ದಾರೆ. ನಾಯಕರು ಅಥವಾ ಅಭ್ಯರ್ಥಿ  ಇಲ್ಲದೇ, ತೇಜಸ್ವಿನಿ ಏಕಾಂಗಿಯಾಗಿ ಮೋದಿ ಪರ ಮತಯಾಚನೆ ನಡೆಸಿದ್ದಾರೆ.

Video Top Stories