Asianet Suvarna News Asianet Suvarna News

ತಮ್ಮಣ್ಣ ಇದು ಬೇಕಿತ್ತಣ್ಣಾ? ಜೆಡಿಎಸ್ ಆಹ್ವಾನ ಬಗ್ಗೆ ಸುಮಲತಾ ತಿರುಗೇಟು

ಸುಮಲತಾ ಅವರನ್ನು ಜೆಡಿಎಸ್‌ನಿಂದ ಕಣಕ್ಕಿಳಿಸುವ ಆಸೆ ಇತ್ತು, ಆದಕ್ಕಾಗಿ ಸಂಧಾನ ನಡೆಸುವ ಪ್ರಯತ್ನವೂ ನಡೆದಿತ್ತು. ಸುಮಲತಾ ನಾಯಕರನ್ನು ಭೇಟಿಯಾಗಿ ಟಿಕೆಟ್ ಕೇಳಬೇಕಿತ್ತು ಎಂಬರ್ಥದಲ್ಲಿ ಮಾತನಾಡಿದ್ದ ಸಚಿವ ಡಿ.ಸಿ. ತಮ್ಮಣ್ಣಗೆ, ಖುದ್ದು ಸುಮಲತಾ ತಿರುಗೇಟು ನೀಡಿದ್ದಾರೆ. ಅವರೇನು ಹೇಳಿದ್ದಾರೆ? ನೀವೇ ನೋಡಿ... 

ಸುಮಲತಾ ಅವರನ್ನು ಜೆಡಿಎಸ್‌ನಿಂದ ಕಣಕ್ಕಿಳಿಸುವ ಆಸೆ ಇತ್ತು, ಆದಕ್ಕಾಗಿ ಸಂಧಾನ ನಡೆಸುವ ಪ್ರಯತ್ನವೂ ನಡೆದಿತ್ತು. ಸುಮಲತಾ ನಾಯಕರನ್ನು ಭೇಟಿಯಾಗಿ ಟಿಕೆಟ್ ಕೇಳಬೇಕಿತ್ತು ಎಂಬರ್ಥದಲ್ಲಿ ಮಾತನಾಡಿದ್ದ ಸಚಿವ ಡಿ.ಸಿ. ತಮ್ಮಣ್ಣಗೆ, ಖುದ್ದು ಸುಮಲತಾ ತಿರುಗೇಟು ನೀಡಿದ್ದಾರೆ. ಅವರೇನು ಹೇಳಿದ್ದಾರೆ? ನೀವೇ ನೋಡಿ... 

Video Top Stories