Asianet Suvarna News Asianet Suvarna News

ಪ್ರಧಾನಿಯಾಗಲು ರಾಹುಲ್ ಗಾಂಧಿ ಸಮರ್ಥರಲ್ಲ; ಎಸ್ ಎಂ ಕೃಷ್ಣ ಕೊಡುವ ಕಾರಣವೇನು?

ಮಹಾಭಾರತ ಸಂಗ್ರಾಮ ಎಂದೇ ಬಿಂಬಿಸಲಾಗುತ್ತಿರುವ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಈ ದೇಶಕ್ಕೆ ಪ್ರಧಾನಿ ಯಾರಾಗಬೇಕೆಂದು ಆರಿಸಲು ಮತದಾರ ಪ್ರಭು ಸಜ್ಜಾಗಿದ್ದಾನೆ. ಎಲ್ಲಾ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಚುನಾವಣೆ ಬಗ್ಗೆ ಹಿರಿಯ ಮುತ್ಸದ್ಧಿ, ಹಿರಿಯ ರಾಜಕಾರಣಿ ಎಸ್ ಎಂ ಕೃಷ್ಣ ಮಾತನಾಡಿದ್ದಾರೆ. ಕಾಂಗ್ರೆಸ್ ನ ವಂಶ ಪಾರಂಪರ್ಯ ರಾಜಕಾರಣವನ್ನು ವಿರೋಧಿಸುತ್ತಾ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಲು ಅರ್ಹರಿಲ್ಲ ಎಂಬ ಮಾತನ್ನು ಹೇಳಿದ್ದಾರೆ. ಅದಕ್ಕೆ ಎಸ್ ಎಂ ಕೃಷ್ಣ ಕೊಟ್ಟ ಕಾರಣವೇನು? ಇಲ್ಲಿದೆ ಸಂದರ್ಶನ. 

ಮಹಾಭಾರತ ಸಂಗ್ರಾಮ ಎಂದೇ ಬಿಂಬಿಸಲಾಗುತ್ತಿರುವ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಈ ದೇಶಕ್ಕೆ ಪ್ರಧಾನಿ ಯಾರಾಗಬೇಕೆಂದು ಆರಿಸಲು ಮತದಾರ ಪ್ರಭು ಸಜ್ಜಾಗಿದ್ದಾನೆ. ಎಲ್ಲಾ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಚುನಾವಣೆ ಬಗ್ಗೆ ಹಿರಿಯ ಮುತ್ಸದ್ಧಿ, ಹಿರಿಯ ರಾಜಕಾರಣಿ ಎಸ್ ಎಂ ಕೃಷ್ಣ ಮಾತನಾಡಿದ್ದಾರೆ. ಕಾಂಗ್ರೆಸ್ ನ ವಂಶ ಪಾರಂಪರ್ಯ ರಾಜಕಾರಣವನ್ನು ವಿರೋಧಿಸುತ್ತಾ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಲು ಅರ್ಹರಿಲ್ಲ ಎಂಬ ಮಾತನ್ನು ಹೇಳಿದ್ದಾರೆ. ಅದಕ್ಕೆ ಎಸ್ ಎಂ ಕೃಷ್ಣ ಕೊಟ್ಟ ಕಾರಣವೇನು? ಇಲ್ಲಿದೆ ಸಂದರ್ಶನ.