ಮಕ್ಕಳ ಜತೆ ಕಬಡ್ಡಿ ಆಡಿದ ಮಧು ಬಂಗಾರಪ್ಪ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಬಿರುಸಿನ ಮತ ಪ್ರಚಾರ ಮಾಡುತ್ತಿದ್ದಾರೆ.
ಶಿಕಾರಿಪುರ ತಾಲೂಕಿನಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿರುವ ಮಧು ಬಂಗಾರಪ್ಪ, ಚುನಾವಣೆಯ ಬ್ಯುಸಿ ಷೆಡ್ಯೂಲ್’ನ ನಡುವೆಯೂ ಮಕ್ಕಳೊಂದಿಗೆ ಕಬಡ್ಡಿ ಆಡಿ ಗಮನ ಸೆಳೆದರು. ಅಲ್ಲದೇ ಮಳೆಯ ನಡುವೆಯೂ ಗ್ರಾಮಸ್ಥರ ಜತೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಆಲಿಸಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಬಿರುಸಿನ ಮತ ಪ್ರಚಾರ ಮಾಡುತ್ತಿದ್ದಾರೆ.
ಶಿಕಾರಿಪುರ ತಾಲೂಕಿನಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿರುವ ಮಧು ಬಂಗಾರಪ್ಪ, ಚುನಾವಣೆಯ ಬ್ಯುಸಿ ಷೆಡ್ಯೂಲ್’ನ ನಡುವೆಯೂ ಮಕ್ಕಳೊಂದಿಗೆ ಕಬಡ್ಡಿ ಆಡಿ ಗಮನ ಸೆಳೆದರು. ಅಲ್ಲದೇ ಮಳೆಯ ನಡುವೆಯೂ ಗ್ರಾಮಸ್ಥರ ಜತೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಆಲಿಸಿದರು.