Asianet Suvarna News Asianet Suvarna News

ಯಡಿಯೂರಪ್ಪ ಡೈರಿಗೆ ಡಿಕೆಶಿಯಿಂದ ಹೊಸ ಟ್ವಿಸ್ಟ್!

ರಾಜ್ಯದಲ್ಲಿ ಮೊದಲ ಹಂತದ ಮತದಾನ ಮುಗಿಯುತ್ತಿದ್ದಂತೆ, ರಾಜ್ಯ ನಾಯಕರು ಶಿವಮೊಗ್ಗಕ್ಕೆ ಧಾವಿಸಿದ್ದಾರೆ.  ಶಿವಮೊಗ್ಗದಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ , ಬಿ.ಎಸ್. ಯಡಿಯೂರಪ್ಪ ಡೈರಿ ವಿಚಾರವಾಗಿ ಏನು ಹೇಳಿದ್ದಾರೆ ಕೇಳಿ...

ರಾಜ್ಯದಲ್ಲಿ ಮೊದಲ ಹಂತದ ಮತದಾನ ಮುಗಿಯುತ್ತಿದ್ದಂತೆ, ರಾಜ್ಯ ನಾಯಕರು ಶಿವಮೊಗ್ಗಕ್ಕೆ ಧಾವಿಸಿದ್ದಾರೆ.  ಶಿವಮೊಗ್ಗದಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ , ಬಿ.ಎಸ್. ಯಡಿಯೂರಪ್ಪ ಡೈರಿ ವಿಚಾರವಾಗಿ ಏನು ಹೇಳಿದ್ದಾರೆ ಕೇಳಿ...

Video Top Stories