’ಕೇಂದ್ರದಲ್ಲಿ ಬೇರೆಯವರದ್ದು ಏನು ನಡೆಯಲ್ಲ, ಸಂತೋಷ್ರದ್ದೇ ಎಲ್ಲಾ!’
ಕೇಂದ್ರದಲ್ಲಿ ಯಡಿಯೂರಪ್ಪರದ್ದು ಏನೂ ನಡೆಯಲ್ಲ, ರಾಜ್ಯ ಹಾಗೂ ಹೈಕಮಾಂಡ್ನಲ್ಲಿ ಸಂತೋಷ್ ಅವರದ್ದೇ ಪ್ರಭಾವ ಹೆಚ್ಚು, ಅನಂತ್ ಕುಮಾರ್ ಇರುವಾಗ ಸಂತೋಷ್ ರಾಜ್ಯದ ಕಡೆ ಹೆಚ್ಚು ಗಮನ ಹರಿಸುತ್ತಿರಲಿಲ್ಲ, ಈಗ ಅವರೇ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ ಎಂದು ಹೇಳಿರುವ ಬೇಳೂರು ಗೋಪಾಲಕೃಷ್ಣ, ಯಡಿಯೂರಪ್ಪ ಮತ್ತು ಬಿಜೆಪಿ ವಿರುದ್ಧ ಬುಸುಗುಟ್ಟಿದ್ದಾರೆ.
ಕೇಂದ್ರದಲ್ಲಿ ಯಡಿಯೂರಪ್ಪರದ್ದು ಏನೂ ನಡೆಯಲ್ಲ, ರಾಜ್ಯ ಹಾಗೂ ಹೈಕಮಾಂಡ್ನಲ್ಲಿ ಸಂತೋಷ್ ಅವರದ್ದೇ ಪ್ರಭಾವ ಹೆಚ್ಚು, ಅನಂತ್ ಕುಮಾರ್ ಇರುವಾಗ ಸಂತೋಷ್ ರಾಜ್ಯದ ಕಡೆ ಹೆಚ್ಚು ಗಮನ ಹರಿಸುತ್ತಿರಲಿಲ್ಲ, ಈಗ ಅವರೇ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ ಎಂದು ಹೇಳಿರುವ ಬೇಳೂರು ಗೋಪಾಲಕೃಷ್ಣ, ಯಡಿಯೂರಪ್ಪ ಮತ್ತು ಬಿಜೆಪಿ ವಿರುದ್ಧ ಬುಸುಗುಟ್ಟಿದ್ದಾರೆ.