Asianet Suvarna News Asianet Suvarna News

ತುಮಕೂರು ಕಣ: ಮುದ್ದಹನುಮೇಗೌಡ ಹಿಂದೆ ಸರಿಯಲು 4 ಕಾರಣ

ತುಮಕೂರು ಲೋಕಸಭಾ ಕಣದಿಂದ ಮುದ್ದಹನುಮೇ ಗೌಡರು ಹಿಂದೆ ಸರಿಯವುದು ಬಹುತೇಕ ಖಚಿತವಾಗಿದೆ. ಮೈತ್ರಿಕೂಟ ನಾಯಕರು ಸಂಧಾನ ನಡೆಸಿದೆ ಬಳಿಕ ಗೌಡರು ಈ ನಿರ್ಧಾರ ಕೈಗೊಂಡಿದ್ದಾರೆ. ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮುದ್ದಹನುಮೇ ಗೌಡರು ಹಿಂದೆ ಸರಿಯಲು ನಾಲ್ಕು ಕಾರಣಗಳಿವೆ. 

ತುಮಕೂರು ಲೋಕಸಭಾ ಕಣದಿಂದ ಮುದ್ದಹನುಮೇ ಗೌಡರು ಹಿಂದೆ ಸರಿಯವುದು ಬಹುತೇಕ ಖಚಿತವಾಗಿದೆ. ಮೈತ್ರಿಕೂಟ ನಾಯಕರು ಸಂಧಾನ ನಡೆಸಿದೆ ಬಳಿಕ ಗೌಡರು ಈ ನಿರ್ಧಾರ ಕೈಗೊಂಡಿದ್ದಾರೆ. ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮುದ್ದಹನುಮೇ ಗೌಡರು ಹಿಂದೆ ಸರಿಯಲು ನಾಲ್ಕು ಕಾರಣಗಳಿವೆ. 

Video Top Stories