Asianet Suvarna News Asianet Suvarna News

ಶುಭ ಗಳಿಗೆ ನೋಡಿ ನಾಮಪತ್ರ ಸಲ್ಲಿಸಿದ ಪ್ರಜ್ವಲ್ ರೇವಣ್ಣ

ದೇವೇಗೌಡರು ಹಾಸನವನ್ನು ಮೊಮ್ಮಗನಿಗಾಗಿ ಬಿಟ್ಟು ಕೊಟ್ಟಿದ್ದಾರೆ. ಪ್ರಜ್ವಲ್ ರೇವಣ್ಣ ಹಾಸನ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ವಾಸ್ತು ಪ್ರಕಾರ ರೇವಣ್ಣ ಶುಭ ಗಳಿಗೆ ನೋಡದೇ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಮಗನ ರಾಜಕೀಯ ಭವಿಷ್ಯದ ಮಹತ್ವದ ದಿನ ಇದಾಗಿದ್ದು ಶುಭ ಗಳಿಗೆಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. 

ದೇವೇಗೌಡರು ಹಾಸನವನ್ನು ಮೊಮ್ಮಗನಿಗಾಗಿ ಬಿಟ್ಟು ಕೊಟ್ಟಿದ್ದಾರೆ. ಪ್ರಜ್ವಲ್ ರೇವಣ್ಣ ಹಾಸನ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ವಾಸ್ತು ಪ್ರಕಾರ ರೇವಣ್ಣ ಶುಭ ಗಳಿಗೆ ನೋಡದೇ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಮಗನ ರಾಜಕೀಯ ಭವಿಷ್ಯದ ಮಹತ್ವದ ದಿನ ಇದಾಗಿದ್ದು ಶುಭ ಗಳಿಗೆಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.