Asianet Suvarna News Asianet Suvarna News

‘ಚಿತ್ರರಂಗದಲ್ಲಿ ಒಡಕು ಸಲ್ಲದು, ದುರುಪಯೋಗ ಮಾಡಲು ಇಷ್ಟವಿಲ್ಲ’

ಮಂಡ್ಯ ಸಿನಿಮೀಯ ರಾಜಕೀಯಕ್ಕೆ ಸಾಕ್ಷಿಯಾಗುತ್ತಿದೆ. ಕನ್ನಡ ಚಿತ್ರರಂಗದ ಇಬ್ಬರು ಸ್ಟಾರ್‌ಗಳು ಅಖಾಡದಲ್ಲಿದ್ದಾರೆ. ಒಂದೆಡೆ ಸುಮಲತಾ ಇನ್ನೊಂದೆಡೆ ನಿಖಿಲ್ ಕುಮಾರಸ್ವಾಮಿ. ನಟ ದರ್ಶನ್, ಯಶ್ ಸುಮಲತಾ ಪರ ಪ್ರಚಾರ ನಡೆಸುತ್ತಿದ್ದಾರೆ. ನಿಖಿಲ್ ಬೆನ್ನಿಗೆ ಜೆಡಿಎಸ್ ಬಳಗ ಇದೆ.  ಈ ನಡುವೆ ಸುವರ್ಣನ್ಯೂಸ್‌ಗೆ ಮಾತಿಗೆ ಸಿಕ್ಕ ನಿಖಿಲ್ ಕುಮಾರಸ್ವಾಮಿ ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ ಬನ್ನಿ...

ಮಂಡ್ಯ ಸಿನಿಮೀಯ ರಾಜಕೀಯಕ್ಕೆ ಸಾಕ್ಷಿಯಾಗುತ್ತಿದೆ. ಕನ್ನಡ ಚಿತ್ರರಂಗದ ಇಬ್ಬರು ಸ್ಟಾರ್‌ಗಳು ಅಖಾಡದಲ್ಲಿದ್ದಾರೆ. ಒಂದೆಡೆ ಸುಮಲತಾ ಇನ್ನೊಂದೆಡೆ ನಿಖಿಲ್ ಕುಮಾರಸ್ವಾಮಿ. ನಟ ದರ್ಶನ್, ಯಶ್ ಸುಮಲತಾ ಪರ ಪ್ರಚಾರ ನಡೆಸುತ್ತಿದ್ದಾರೆ. ನಿಖಿಲ್ ಬೆನ್ನಿಗೆ ಜೆಡಿಎಸ್ ಬಳಗ ಇದೆ.  ಈ ನಡುವೆ ಸುವರ್ಣನ್ಯೂಸ್‌ಗೆ ಮಾತಿಗೆ ಸಿಕ್ಕ ನಿಖಿಲ್ ಕುಮಾರಸ್ವಾಮಿ ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ ಬನ್ನಿ...

Video Top Stories