‘ತೀರ್ಮಾನ ಆಗಿದೆ, ಫಲಿತಾಂಶ ಪ್ರಕಟಿಸುವುದೊಂದು ಬಾಕಿ’
ಮಂಡ್ಯದಲ್ಲಿ ರಾಜಕೀಯ ಬಿಸಿ ಈಗ ಮಾರಾಮಾರಿ ಮಟ್ಟಿಗೆ ತಲುಪಿದೆ. ರೋಡ್ ಶೋ ವಿಚಾರವಾಗಿ ಸುಮಲತಾ ಮತ್ತು ನಿಖಿಲ್ ಕುಮಾರಸ್ವಾಮಿ ಬೆಂಬಲಿಗರು ಹೊಡೆದಾಡಿಕೊಂಡಿದ್ದಾರೆ. ಈ ಬಗ್ಗೆ ನಿಖಿಲ್ ಪ್ರತಿಕ್ರಿಯಿಸಿದ್ದು ಹೀಗೆ...
ಮಂಡ್ಯದಲ್ಲಿ ರಾಜಕೀಯ ಬಿಸಿ ಈಗ ಮಾರಾಮಾರಿ ಮಟ್ಟಿಗೆ ತಲುಪಿದೆ. ರೋಡ್ ಶೋ ವಿಚಾರವಾಗಿ ಸುಮಲತಾ ಮತ್ತು ನಿಖಿಲ್ ಕುಮಾರಸ್ವಾಮಿ ಬೆಂಬಲಿಗರು ಹೊಡೆದಾಡಿಕೊಂಡಿದ್ದಾರೆ. ಈ ಬಗ್ಗೆ ನಿಖಿಲ್ ಪ್ರತಿಕ್ರಿಯಿಸಿದ್ದು ಹೀಗೆ...