Asianet Suvarna News Asianet Suvarna News

ಪ್ರಚಾರದಿಂದ ದೂರ ಉಳಿದ ನಿಖಿಲ್ ಕುಮಾರಸ್ವಾಮಿ ; ಏನ್ಮಾಡ್ತಿದ್ದಾರೆ ಗೊತ್ತಾ?

ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ದೂರ ಉಳಿದಿದ್ದಾರೆ. ಇಂದಿನ ರೋಡ್ ಶೋ ಮತ್ತು ಬಹಿರಂಗ ಪ್ರಚಾರವನ್ನು ನಿಖಿಲ್  ಕೈ ಬಿಟ್ಟಿದ್ದಾರೆ. ಸಚಿವ ಡಿಸಿ ತಮ್ಮಣ್ಣಗೆ ಸೇರಿದ ಗೆಸ್ಟ್ ಹೌಸ್ ನಲ್ಲಿ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ. ಮಂಡ್ಯದ ಮುಸ್ಲಿಂ ಮತಗಳ ಮೇಲೆ ನಿಖಿಲ್ ಕಣ್ಣಿಟ್ಟಿದ್ದಾರೆ. 

ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ದೂರ ಉಳಿದಿದ್ದಾರೆ. ಇಂದಿನ ರೋಡ್ ಶೋ ಮತ್ತು ಬಹಿರಂಗ ಪ್ರಚಾರವನ್ನು ನಿಖಿಲ್  ಕೈ ಬಿಟ್ಟಿದ್ದಾರೆ. ಸಚಿವ ಡಿಸಿ ತಮ್ಮಣ್ಣಗೆ ಸೇರಿದ ಗೆಸ್ಟ್ ಹೌಸ್ ನಲ್ಲಿ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ. ಮಂಡ್ಯದ ಮುಸ್ಲಿಂ ಮತಗಳ ಮೇಲೆ ನಿಖಿಲ್ ಕಣ್ಣಿಟ್ಟಿದ್ದಾರೆ.