‘ಒಂದೂವರೆ ಲಕ್ಷ ಅಂತರದಿಂದ ಗೆಲುವು ಖಚಿತ’
ನಾನು ಎಲ್ಲಿಯೂ ಹೋಗಿಲ್ಲ; ಮಂಡ್ಯದಲ್ಲೇ ಇದ್ದೇನೆ, ಮಂಡ್ಯದಲ್ಲೇ ಇರುತ್ತೇನೆ. ಒಂದರಿಂದ ಒಂದೂವರೆ ಲಕ್ಷ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ಮೈತ್ರಿ ಅಬ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ನಾನು ಎಲ್ಲಿಯೂ ಹೋಗಿಲ್ಲ; ಮಂಡ್ಯದಲ್ಲೇ ಇದ್ದೇನೆ, ಮಂಡ್ಯದಲ್ಲೇ ಇರುತ್ತೇನೆ. ಒಂದರಿಂದ ಒಂದೂವರೆ ಲಕ್ಷ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ಮೈತ್ರಿ ಅಬ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.