Asianet Suvarna News Asianet Suvarna News

ತುಮಕೂರು ಮೈತ್ರಿ ಸಂಧಾನ ಯಶಸ್ಸು? ‘ಅಂತಿಮ ನಿರ್ಧಾರ’ ಕಾಯ್ದಿರಿಸಿದ ಗೌಡರು!

ಎಚ್.ಡಿ. ದೇವೇಗೌಡರ ರಂಗ ಪ್ರವೇಶದಿಂದ ತುಮಕೂರು ಇದೀಗ ರಾಷ್ಟ್ರ ರಾಜಕಾರಣದಲ್ಲಿ ಚರ್ಚೆಯಾಗುತ್ತಿದೆ. ಮಾಜಿ ಪ್ರಧಾನಿ ದೇವೇಗೌಡರ ಗೆಲುವಿಗೆ ಮುದ್ದೆ ಹನುಮೇಗೌಡರ ಸ್ಪರ್ಧೆ ವಿಘ್ನ ತಂದೊಡ್ಡುತ್ತಾ? ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೈತ್ರಿನಾಯಕರು ಮುದ್ದುಹನುಮೇಗೌಡರ ಮನವೊಲಿಸುವ ಕಸರತ್ತು ಮುಂದುವರೆಸಿದ್ದಾರೆ. ಆದರೆ ಮುದ್ದಹನುಮೇಗೌಡರು ತಮ್ಮ ‘ಅಂತಿಮ ತೀರ್ಪನ್ನು’ ಕಾಯ್ದಿರಿಸಿದ್ದಾರೆ.  

ಎಚ್.ಡಿ. ದೇವೇಗೌಡರ ರಂಗ ಪ್ರವೇಶದಿಂದ ತುಮಕೂರು ಇದೀಗ ರಾಷ್ಟ್ರ ರಾಜಕಾರಣದಲ್ಲಿ ಚರ್ಚೆಯಾಗುತ್ತಿದೆ. ಮಾಜಿ ಪ್ರಧಾನಿ ದೇವೇಗೌಡರ ಗೆಲುವಿಗೆ ಮುದ್ದೆ ಹನುಮೇಗೌಡರ ಸ್ಪರ್ಧೆ ವಿಘ್ನ ತಂದೊಡ್ಡುತ್ತಾ? ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೈತ್ರಿನಾಯಕರು ಮುದ್ದುಹನುಮೇಗೌಡರ ಮನವೊಲಿಸುವ ಕಸರತ್ತು ಮುಂದುವರೆಸಿದ್ದಾರೆ. ಆದರೆ ಮುದ್ದಹನುಮೇಗೌಡರು ತಮ್ಮ ‘ಅಂತಿಮ ತೀರ್ಪನ್ನು’ ಕಾಯ್ದಿರಿಸಿದ್ದಾರೆ.  

Video Top Stories