Asianet Suvarna News Asianet Suvarna News

ಲೋಕಸಭಾ ಎಲೆಕ್ಷನ್: ಜನರಿಗೆ ಮಂತ್ರಾಲಯ ಮಠದ ಪೀಠಾಧಿಪತಿ ಹೊಸ ಸಂದೇಶ

ಲೋಕಸಭಾ ಚುನಾವಣೆಯಲ್ಲಿ ಮತದಾನ ಬಗ್ಗೆ ಜನರಿಗೆ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ  ಸುಭುದೇಂದ್ರ ತೀರ್ಥರು ಸಂದೇಶ ನೀಡಿದ್ದಾರೆ. 

ಲೋಕಸಭಾ ಚುನಾವಣೆಯಲ್ಲಿ ಮತದಾನ ಬಗ್ಗೆ ಜನರಿಗೆ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ  ಸುಭುದೇಂದ್ರ ತೀರ್ಥರು ಸಂದೇಶ ನೀಡಿದ್ದಾರೆ. ಆಂಧ್ರಪ್ರದೇಶದಲ್ಲಿಂದು ಮೊದಲ ಹಂತದ ಮತದಾನ ಮಾಡಿದ ಬಳಿಕ ಜನರಿಗೆ ಮತದಾನ ಬಗ್ಗೆ ಜಾಗೃತಿ ಮಾತುಗಳನ್ನಾಡಿದರು. ಶ್ರೀಗಳ ಸಂದೇಶ ಹೀಗಿದೆ.

Video Top Stories